ಬಸ್‌ ಇಲ್ಲ, ಊರಿಗೆ ಹೋಗಲಾರದೇ ಕೊಪ್ಪಳ ಬಸ್‌ಸ್ಟ್ಯಾಂಡ್‌ನಲ್ಲಿ ವೃದ್ದೆಯರ ಪರದಾಟ

ಬಸ್ ಮುಷ್ಕರದಿಂದ ಸಾರ್ವಜನಿಕರ ಪರದಾಟ ಅಷ್ಟಿಷ್ಟಲ್ಲ. ಕೊಪ್ಪಳದಲ್ಲಿ ವೃದ್ದೆಯರಿಬ್ಬರು ಬಸ್ ಇಲ್ಲದೇ, ತಮ್ಮ ಊರಿಗೆ ಹೋಗಲಾದೇ ಬಸ್‌ಸ್ಟ್ಯಾಂಡ್‌ನಲ್ಲಿಯೇ ಪರದಾಡಿದ್ದಾರೆ.  

Share this Video
  • FB
  • Linkdin
  • Whatsapp

ಬೆಂಗಳೂರು (ಏ. 09): ಬಸ್ ಮುಷ್ಕರದಿಂದ ಸಾರ್ವಜನಿಕರ ಪರದಾಟ ಅಷ್ಟಿಷ್ಟಲ್ಲ. ಕೊಪ್ಪಳದಲ್ಲಿ ವೃದ್ದೆಯರಿಬ್ಬರು ಬಸ್ ಇಲ್ಲದೇ, ತಮ್ಮ ಊರಿಗೆ ಹೋಗಲಾದೇ ಬಸ್‌ಸ್ಟ್ಯಾಂಡ್‌ನಲ್ಲಿಯೇ ಪರದಾಡಿದ್ದಾರೆ. ಕಣ್ಣಿನ ಆಪರೇಷನ್‌ಗಾಗಿ ವೃದ್ದೆ ಫಕೀರಮ್ಮ ಹೊಸಪೇಟೆಯಿಂದ ಆಗಮಿಸಿದ್ದಾರೆ. ಬಸ್ ಇಲ್ಲದೇ ಇದ್ದಿದ್ದರಿಂದ ಇಬ್ಬರು ವೃದ್ದೆಯರು ಪರದಾಡಿದ್ದಾರೆ. 

Add Asianetnews Kannada as a Preferred SourcegooglePreferred

ಬೆಂಗಳೂರಿನಲ್ಲಿ ಇಂದಿನಿಂದ ಮನೆ ಮನೆಯಲ್ಲೂ ಕೋವಿಡ್ ಟೆಸ್ಟ್

Related Video