ಬೆಂಗಳೂರು: ಅನಾರೋಗ್ಯದಿಂದ ಮನನೊಂದು ಬಿಜೆಪಿ ಮುಖಂಡ ಆತ್ಮಹತ್ಯೆ
ಅನಾರೋಗ್ಯದಿಂದ ಮನನೊಂದ ಬಿಜೆಪಿ ಮುಖಂಡ, ಹಾರೋಹಳ್ಳಿಯ ಅನಂತ ರಾಜು (Ananth Raju) ಎಂಬುವವರು ನೇಣಿಗೆ ಶರಣಾಗಿದ್ದಾರೆ. ಸಚಿವ ಎಸ್ಟಿ ಸೋಮಶೇಖರ್ (ST Somashekhar) ಜೊತೆ ಗುರುತಿಸಿಕೊಂಡಿದ್ದರು.
ಬೆಂಗಳೂರು (ಮೇ. 13): ಅನಾರೋಗ್ಯದಿಂದ ಮನನೊಂದ ಬಿಜೆಪಿ ಮುಖಂಡ, ಹಾರೋಹಳ್ಳಿಯ ಅನಂತ ರಾಜು (Ananth Raju) ಎಂಬುವವರು ನೇಣಿಗೆ ಶರಣಾಗಿದ್ದಾರೆ. ಸಚಿವ ಎಸ್ಟಿ ಸೋಮಶೇಖರ್ (ST Somashekhar) ಜೊತೆ ಗುರುತಿಸಿಕೊಂಡಿದ್ದರು.
ರಮ್ಯಾ ಏನ್ ಟ್ವೀಟ್ ಮಾಡಿದ್ದಾರೋ, ಏನ್ ಮಿಸ್ ಫೈಯರ್ ಆಗಿದ್ಯೋ ಗೊತ್ತಿಲ್ಲ:ಡಿಕೆಶಿ
ಚಾಲಕನ ನಿಯಂತ್ರಣ ತಪ್ಪಿ ಪೆಟ್ರೋಲ್ ಸಾಗಣೆ ವಾಹನ ಪಲ್ಟಿ, ಪೆಟ್ರೋಲ್ ತುಂಬಿಸಿಕೊಳ್ಳಲು ಬಕೆಟ್, ಕೊಡ ತಂದ ಜನ, ರಾಯಚೂರಿನ ಚಿಕ್ಕಹೊನ್ನಕುಳಿ ಗ್ರಾಮದ ಬಳಿ ಈ ಘಟನೆ ನಡೆದಿದೆ.