Asianet Suvarna News Asianet Suvarna News

ಚಿರಂಜೀವಿ ಸರ್ಜಾ ಸಮಾಧಿ ಬಳಿ ನಡೆಯಿತು ಪವಾಡ; ಇದನ್ನು ನೋಡಿ ಧ್ರುವ ಏನ್ಮಾಡಿದ್ರು?

ಸ್ಯಾಂಡಲ್‌ವುಡ್‌ನ ಭರವಸೆಯ ನಟ ಚಿರಂಜೀವ್ ಸರ್ಜಾ ಕರುನಾಡನ್ನು ಅಗಲಿ ವಾರ ಕಳೆದಿದೆ ಅಷ್ಟೇ. ಆದರೆ, ಅವರ ಸಮಾಧಿ ಬಳಿಯೊಂದು ಪವಾಡ ನಡೆಯುತ್ತಿದೆ. ಈ ಬಗ್ದೆ ಧ್ರುವ ಸರ್ಜಾಗೆ ಗ್ರಾಮಸ್ಥರು ಮಾಹಿತಿ ನೀಡಿದ್ದು, ಆಂಜನೇಯ ಭಕ್ತರಾದ ಸರ್ಜಾ ಕುಟುಂಬಕ್ಕೆ ಇದು ನಿಜಕ್ಕೂ ವಿಶೇಷ ಎನಿಸಿದೆ. ಅಷ್ಟಕ್ಕೂ ಧ್ರುವ ಸರ್ಜಾ ಫಾರ್ಮ್ ಹೌಸ್‌ನಲ್ಲಿ ನಡೆಯುತ್ತಿರುವುದೇನು? ನೋಡಿ ನೀವೇ...

ಸ್ಯಾಂಡಲ್‌ವುಡ್‌ನ ಭರವಸೆಯ ನಟ ಚಿರಂಜೀವ್ ಸರ್ಜಾ ಕರುನಾಡನ್ನು ಅಗಲಿ ವಾರ ಕಳೆದಿದೆ ಅಷ್ಟೇ. ಆದರೆ, ಅವರ ಸಮಾಧಿ ಬಳಿಯೊಂದು ಪವಾಡ ನಡೆಯುತ್ತಿದೆ. ಈ ಬಗ್ದೆ ಧ್ರುವ ಸರ್ಜಾಗೆ ಗ್ರಾಮಸ್ಥರು ಮಾಹಿತಿ ನೀಡಿದ್ದು, ಆಂಜನೇಯ ಭಕ್ತರಾದ ಸರ್ಜಾ ಕುಟುಂಬಕ್ಕೆ ಇದು ನಿಜಕ್ಕೂ ವಿಶೇಷ ಎನಿಸಿದೆ. ಅಷ್ಟಕ್ಕೂ ಧ್ರುವ ಸರ್ಜಾ ಫಾರ್ಮ್ ಹೌಸ್‌ನಲ್ಲಿ ನಡೆಯುತ್ತಿರುವುದೇನು? ನೋಡಿ ನೀವೇ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment 

Video Top Stories