Asianet Suvarna News Asianet Suvarna News

ಮೇಘನಾ ರಾಜ್‌ ನೆಮ್ಮದಿ ಹಾಳು ಮಾಡುತ್ತಿದೆ ಆ ಒಂದು ವಿಷಯ?

ಚಿರಂಜೀವಿ ಸರ್ಜಾ ಅಗಲಿಕೆ ನಂತರ ಪುತ್ರನಿಗಾಗಿ ತಂದೆ ಸ್ಥಾನ ಸ್ವೀಕರಿಸಿರುವ ಮೇಘನಾ ರಾಜ್‌ಗೆ ಈ ಒಂದು ವಿಚಾರ ನೆಮ್ಮದಿ ಹಾಳು ಮಾಡುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಮೆಸೇಜ್‌ ಮಾಡಿ  ತಾಯಿ ಮಗುವಿನ ಆರೋಗ್ಯದ ಬಗ್ಗೆ ವಿಚಾರಿಕೊಳ್ಳತ್ತಾರೆ. ಆದರೆ ಕೆಲ ಕಿಡಿಗೇಡಿಗಳು ಮಾಡುತ್ತಿರುವ ಫೇಕ್‌ ನ್ಯೂಸ್‌ ಆಕೆಯ ನೆಮ್ಮದಿ ಹಾಳು ಮಾಡುತ್ತಿದೆ. ಏನದು ವಿಚಾರ?

ಚಿರಂಜೀವಿ ಸರ್ಜಾ ಅಗಲಿಕೆ ನಂತರ ಪುತ್ರನಿಗಾಗಿ ತಂದೆ ಸ್ಥಾನ ಸ್ವೀಕರಿಸಿರುವ ಮೇಘನಾ ರಾಜ್‌ಗೆ ಈ ಒಂದು ವಿಚಾರ ನೆಮ್ಮದಿ ಹಾಳು ಮಾಡುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಮೆಸೇಜ್‌ ಮಾಡಿ  ತಾಯಿ ಮಗುವಿನ ಆರೋಗ್ಯದ ಬಗ್ಗೆ ವಿಚಾರಿಕೊಳ್ಳತ್ತಾರೆ. ಆದರೆ ಕೆಲ ಕಿಡಿಗೇಡಿಗಳು ಮಾಡುತ್ತಿರುವ ಫೇಕ್‌ ನ್ಯೂಸ್‌ ಆಕೆಯ ನೆಮ್ಮದಿ ಹಾಳು ಮಾಡುತ್ತಿದೆ. ಏನದು ವಿಚಾರ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment