
ನೆಚ್ಚಿನ ನಟ ಇನ್ನಿಲ್ಲ ಎಂದು ಕಣ್ಣೀರಿಟ್ಟ ವಿಶೇಷ ಚೇತನ ಅಭಿಮಾನಿ!
ಸ್ಯಾಂಡಲ್ವುಡ್ ಸಿಂಪಲ್ ಹಾಗೂ ಹಂಬಲ್ ನಟ ಚಿರಂಜೀವಿ ಸರ್ಜಾ ಅಂತಿಮ ದರ್ಶನ ಪಡೆಯಲು ಬಂದ ಅಭಿಮಾನಿಗಳು ಸಾವಿರಾರು. ನೆಚ್ಚಿನ ನಟ ಇನ್ನಿಲ್ಲ ಎಂದು ಕಣ್ಣೀರಿಟ್ಟವರು ಹಲವರು.
ಸ್ಯಾಂಡಲ್ವುಡ್ ಸಿಂಪಲ್ ಹಾಗೂ ಹಂಬಲ್ ನಟ ಚಿರಂಜೀವಿ ಸರ್ಜಾ ಅಂತಿಮ ದರ್ಶನ ಪಡೆಯಲು ಬಂದ ಅಭಿಮಾನಿಗಳು ಸಾವಿರಾರು. ನೆಚ್ಚಿನ ನಟ ಇನ್ನಿಲ್ಲ ಎಂದು ಕಣ್ಣೀರಿಟ್ಟವರು ಹಲವರು.
Add Asianetnews Kannada as a Preferred Source

ಚಿರು ಬಗ್ಗೆ ಆಟಗಾರ ಸಿನೆಮಾ ನಿರ್ದೇಶಕ ಚೈತನ್ಯ ಮಾತು
ಚಿರು ನೆಚ್ಚಿನ ವಿಶೇಷ ಚೇತನ ಅಭಿಮಾನಿ ವೀಲ್ ಚೇರ್ನಲ್ಲಿ ಬಂದು ದರ್ಶನ ಪಡೆದು, ಕಣ್ಣೀರಿಟಿದ್ದಾರೆ....
ಹೆಚ್ಚಿನ ವಿಡಿಯೋ ನೋಡಲು ಕ್ಲಿಕಿಸಿ: Chiranjeevi sarja