Asianet Suvarna News Asianet Suvarna News

ಆರ್ಥಿಕ ಸಂಕಷ್ಟದಲ್ಲಿದ್ದ Zooಗಳಿಗೆ ಬೆನ್ನೆಲುಬಾಗಿ ನಿಂತ ದರ್ಶನ್!

ಕೊರೋನಾ ಲಾಕ್‌ಡೌನ್‌ನಿಂದ ಜನರ ಜೀವನ ಮಾತ್ರವಲ್ಲ ಪ್ರಾಣಿ-ಪಕ್ಷಿಗಳಿಗೂ ಸಂಕಷ್ಟವೆದುರಾಗಿದೆ. ಈ ವೇಳೆ ವನ್ಯಜೀವಿ ಪ್ರೇಮಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕರ್ನಾಟಕದ ಮೃಗಾಲಯಗಳ ಜೊತೆ ಕೈ ಜೋಡಿಸಿ ಒಂದು ಅಭಿಯಾನ ಶುರು ಮಾಡಿದ್ದಾರೆ. ತಮಗೆ ಇಷ್ಟವಾದ ಪ್ರಾಣಿ-ಪಕ್ಷಿಯನ್ನು ಒಂದು ವರ್ಷದ ಅವಧಿಗೆ ದತ್ತು ತೆಗೆದುಕೊಳ್ಳಬಹುದು. ದರ್ಶನ್ ನೀಡಿದ ಒಂದು ಕರೆಗೆ ಅಭಿಮಾನಿಗಳು  ಹಾಗೂ ಸಿನಿಮಾ ನಟ, ನಟಿಯರು ಸಾಥ್ ನೀಡಿದ್ದಾರೆ. ಕರ್ನಾಟಕದಲ್ಲಿ ಒಟ್ಟು 9 ಝೂಗಳು ಎಷ್ಟು ಸಂಗ್ರಹಿಸಿದೆ ಎಂಬುದ ಮಾಹಿತಿ ಈ ವಿಡಿಯೋದಲ್ಲಿದೆ...

ಕೊರೋನಾ ಲಾಕ್‌ಡೌನ್‌ನಿಂದ ಜನರ ಜೀವನ ಮಾತ್ರವಲ್ಲ ಪ್ರಾಣಿ-ಪಕ್ಷಿಗಳಿಗೂ ಸಂಕಷ್ಟವೆದುರಾಗಿದೆ. ಈ ವೇಳೆ ವನ್ಯಜೀವಿ ಪ್ರೇಮಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕರ್ನಾಟಕದ ಮೃಗಾಲಯಗಳ ಜೊತೆ ಕೈ ಜೋಡಿಸಿ ಒಂದು ಅಭಿಯಾನ ಶುರು ಮಾಡಿದ್ದಾರೆ. ತಮಗೆ ಇಷ್ಟವಾದ ಪ್ರಾಣಿ-ಪಕ್ಷಿಯನ್ನು ಒಂದು ವರ್ಷದ ಅವಧಿಗೆ ದತ್ತು ತೆಗೆದುಕೊಳ್ಳಬಹುದು. ದರ್ಶನ್ ನೀಡಿದ ಒಂದು ಕರೆಗೆ ಅಭಿಮಾನಿಗಳು  ಹಾಗೂ ಸಿನಿಮಾ ನಟ, ನಟಿಯರು ಸಾಥ್ ನೀಡಿದ್ದಾರೆ. ಕರ್ನಾಟಕದಲ್ಲಿ ಒಟ್ಟು 9 ಝೂಗಳು ಎಷ್ಟು ಸಂಗ್ರಹಿಸಿದೆ ಎಂಬುದ ಮಾಹಿತಿ ಈ ವಿಡಿಯೋದಲ್ಲಿದೆ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Video Top Stories