
ದುರ್ಯೋಧನನ ಪಾತ್ರ ಮಾಡಿದ್ದೇ ನಟ ದರ್ಶನ್ಗೆ ಕಂಟಕವಾಯ್ತಾ?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೋಟೆಲ್ ಸಿಬ್ಬಂದಿಗೆ ಹಾಗೂ ತಮ್ಮ ಕುದುರೆ ನೋಡಿಕೊಳ್ಳುತ್ತಿರುವ ಹುಡುಗನಿಗೆ ಹೊಡೆದಿದ್ದಾರೆ, ಎಂಬ ಸುದ್ದಿ ಕೇಳಿ ಬರುತ್ತಿದ್ದಂತೆ ಸ್ಟಾರ್ ನಟರ ಅಮ್ಮನ ಮೇಲೂ ಹಲ್ಲೆಗೆ ಯತ್ನಿಸಿದ್ದರು ಎಂದು ಆರೋಪಿಸಲಾಗುತ್ತಿದೆ. ಈ ನಡುವೆ ದರ್ಶನ್ ಹೀಗೆ ವರ್ತಿಸಲು ಕಾರಣವೇನು ಎಂದು ಮಂಡ್ಯದ ಜನ ಉತ್ತರಿಸಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೋಟೆಲ್ ಸಿಬ್ಬಂದಿಗೆ ಹಾಗೂ ತಮ್ಮ ಕುದುರೆ ನೋಡಿಕೊಳ್ಳುತ್ತಿರುವ ಹುಡುಗನಿಗೆ ಹೊಡೆದಿದ್ದಾರೆ, ಎಂಬ ಸುದ್ದಿ ಕೇಳಿ ಬರುತ್ತಿದ್ದಂತೆ ಸ್ಟಾರ್ ನಟರ ಅಮ್ಮನ ಮೇಲೂ ಹಲ್ಲೆಗೆ ಯತ್ನಿಸಿದ್ದರು ಎಂದು ಆರೋಪಿಸಲಾಗುತ್ತಿದೆ. ಈ ನಡುವೆ ದರ್ಶನ್ ಹೀಗೆ ವರ್ತಿಸಲು ಕಾರಣವೇನು ಎಂದು ಮಂಡ್ಯದ ಜನ ಉತ್ತರಿಸಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment