ದುರ್ಯೋಧನನ ಪಾತ್ರ ಮಾಡಿದ್ದೇ ನಟ ದರ್ಶನ್‌ಗೆ ಕಂಟಕವಾಯ್ತಾ?


ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೋಟೆಲ್ ಸಿಬ್ಬಂದಿಗೆ ಹಾಗೂ ತಮ್ಮ ಕುದುರೆ ನೋಡಿಕೊಳ್ಳುತ್ತಿರುವ ಹುಡುಗನಿಗೆ ಹೊಡೆದಿದ್ದಾರೆ, ಎಂಬ ಸುದ್ದಿ ಕೇಳಿ ಬರುತ್ತಿದ್ದಂತೆ ಸ್ಟಾರ್ ನಟರ ಅಮ್ಮನ ಮೇಲೂ ಹಲ್ಲೆಗೆ ಯತ್ನಿಸಿದ್ದರು ಎಂದು ಆರೋಪಿಸಲಾಗುತ್ತಿದೆ. ಈ ನಡುವೆ ದರ್ಶನ್ ಹೀಗೆ ವರ್ತಿಸಲು ಕಾರಣವೇನು ಎಂದು ಮಂಡ್ಯದ ಜನ ಉತ್ತರಿಸಿದ್ದಾರೆ. 

Share this Video

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೋಟೆಲ್ ಸಿಬ್ಬಂದಿಗೆ ಹಾಗೂ ತಮ್ಮ ಕುದುರೆ ನೋಡಿಕೊಳ್ಳುತ್ತಿರುವ ಹುಡುಗನಿಗೆ ಹೊಡೆದಿದ್ದಾರೆ, ಎಂಬ ಸುದ್ದಿ ಕೇಳಿ ಬರುತ್ತಿದ್ದಂತೆ ಸ್ಟಾರ್ ನಟರ ಅಮ್ಮನ ಮೇಲೂ ಹಲ್ಲೆಗೆ ಯತ್ನಿಸಿದ್ದರು ಎಂದು ಆರೋಪಿಸಲಾಗುತ್ತಿದೆ. ಈ ನಡುವೆ ದರ್ಶನ್ ಹೀಗೆ ವರ್ತಿಸಲು ಕಾರಣವೇನು ಎಂದು ಮಂಡ್ಯದ ಜನ ಉತ್ತರಿಸಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

 

Related Video