Asianet Suvarna News Asianet Suvarna News

ಚುನಾವಣಾ ಅಖಾಡಕ್ಕೆ ಎಂಟ್ರಿ ಕೊಟ್ಟ ಡಿ-ಬಾಸ್ ವಿರುದ್ಧ ದೂರು!

ಆರ್‌ಆರ್‌ ನಗರ ಎಲೆಕ್ಷನ್‌ನಲ್ಲಿ ನಿರ್ಮಾಪಕ ಹಾಗೂ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರ ಪರ ಪ್ರಚಾರ ಮಾಡಿ, ಮತ ಬೇಡಿದ ದರ್ಶನ್‌ಗೆ ಬಿಬಿಎಂಪಿ ಶಾಕ್ ಕೊಟ್ಟಿದೆ. ಅರೇ ಪ್ರಚಾರ ಮಾಡಿದರೆ ಏನ್ ಆಯ್ತು? ಯಾವ ಕಾರಣಕ್ಕೆ ದೂರು? ಡಿ-ಬಾಸ್ ಏನು ಮಾಡಿದ್ದಾರೆ ಎಂದು ಅಭಿಮಾನಿಗಳು ಪ್ರಶ್ನಿಸಿದ್ದಾರೆ. ದರ್ಶನ್‌ ವಿರುದ್ಧ ನೀಡಲಾಗಿರುವ ದೂರೇನು? ಇಲ್ಲಿದೆ ನೋಡಿ.

ಆರ್‌ಆರ್‌ ನಗರ ಎಲೆಕ್ಷನ್‌ನಲ್ಲಿ ನಿರ್ಮಾಪಕ ಹಾಗೂ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರ ಪರ ಪ್ರಚಾರ ಮಾಡಿ, ಮತ ಬೇಡಿದ ದರ್ಶನ್‌ಗೆ ಬಿಬಿಎಂಪಿ ಶಾಕ್ ಕೊಟ್ಟಿದೆ. ಅರೇ ಪ್ರಚಾರ ಮಾಡಿದರೆ ಏನ್ ಆಯ್ತು? ಯಾವ ಕಾರಣಕ್ಕೆ ದೂರು? ಡಿ-ಬಾಸ್ ಏನು ಮಾಡಿದ್ದಾರೆ ಎಂದು ಅಭಿಮಾನಿಗಳು ಪ್ರಶ್ನಿಸಿದ್ದಾರೆ. ದರ್ಶನ್‌ ವಿರುದ್ಧ ನೀಡಲಾಗಿರುವ ದೂರೇನು? ಇಲ್ಲಿದೆ ನೋಡಿ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment