
ದರ್ಶನ್ ಹೀರೋ ಆದ್ರೆ ನಾನು ವಿಲನ್ ಆಗ್ಲೇಬೇಕು; ಅಭಿಷೇಕ್ ಅಂಬರೀಶ್ ಹೊಸ ಡಿಮ್ಯಾಂಡ್!
ಇತ್ತೀಚಿಗೆ ಬೆಂಗಳೂರಿನ ಜೆಪಿ ಟೆಕ್ ಪಾರ್ಕ್ನಲ್ಲಿ 'ಮುನಿರತ್ನ ಕುರುಕ್ಷೇತ್ರ' ಚಿತ್ರದ 100 ದಿನದ ಸಂಭ್ರಮವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಯಿತು.
ಇತ್ತೀಚಿಗೆ ಬೆಂಗಳೂರಿನ ಜೆಪಿ ಟೆಕ್ ಪಾರ್ಕ್ನಲ್ಲಿ 'ಮುನಿರತ್ನ ಕುರುಕ್ಷೇತ್ರ' ಚಿತ್ರದ 100 ದಿನದ ಸಂಭ್ರಮವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಯಿತು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಅಮ್ಮನ ಕಿಸ್ ,ಡಿ-ಬಾಸ್ ಸ್ಪೆಷಲ್ ವಿಶ್ ; ಅಭಿಷೇಕ್ ಬರ್ತಡೇಗೆ ಸಿಕ್ತು ಸೂಪರ್ ಗಿಫ್ಟ್!
ಈ ವೇಳೆ ಜೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್ ಪ್ರೇಕ್ಷಕರ ಎದುರು ನೋವನ್ನು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಡಿ-ಬಾಸ್ ಜೊತೆ ಅಭಿನಯಿಸಲು ಯಾವ ಪಾತ್ರ ಬೇಕೆಂದೂ ಹೇಳಿಕೊಂಡಿದ್ದಾರೆ. ದರ್ಶನ್ ಎದುರು ಈ ಪಾತ್ರ ಮಾಡಲು ಅಭಿಷೇಕ್ಗೆ ಸಿಕ್ಕಾಪಟ್ಟೆ ಇಷ್ಟವಂತೆ! ಯಾವುದದು ಪಾತ್ರ? ಅಭಿಷೇಕ್ ಬಾಯಲ್ಲೇ ಕೇಳಿ!
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಇಲ್ಲಿ ಕ್ಲಿಕಿಸಿ: Suvarna Entertainment