ಯುವಶಕ್ತಿಗೆ ಯುವನಿಧಿ: ಲೋಕಸಭೆ ಚುನಾವಣೆಗೆ"ಕೈ" ಹಿಡಿಯುತ್ತಾ 5 ಗ್ಯಾರಂಟಿ ಶಕ್ತಿಗಳು?

ರಾಜ್ಯ ಸರ್ಕಾರ ದಿವಾಳಿಯಾಗಿಲ್ಲ, ದಿವಾಳಿಯಾಗಲು ಸಾಧ್ಯವೇ ಇಲ್ಲ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳ್ತಿರೋದು ಅದ್ಯಾವ ಆಧಾರದ ಮೇಲೆ..? ಈ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್.

First Published Dec 27, 2023, 12:54 PM IST | Last Updated Dec 27, 2023, 12:54 PM IST

ಪಂಚ ಗ್ಯಾರಂಟಿಗಳು.. ಪಂಚಪ್ರತಿಜ್ಞೆಗಳು. ನಾಲ್ಕು ತಿಂಗಳಲ್ಲಿ ನಾಲ್ಕು ಗ್ಯಾರಂಟಿಗಳ ಅನುಷ್ಠಾನ. ಹೊಸ ವರ್ಷಕ್ಕೆ ಜಾರಿಗೆ ಬರಲಿದೆ ಕೈ ಸರ್ಕಾರದ ಐದನೇ ಗ್ಯಾರಂಟಿ. ಲೋಕಯುದ್ಧ ಗೆಲ್ಲಲು ಕಾಂಗ್ರೆಸ್ ಹೆಣೆದಿರೋ ಯುವನಿಧಿ ವ್ಯೂಹ ಅದೆಷ್ಟು ಪವರ್"ಫುಲ್..? ಅಷ್ಟಕ್ಕೂ ಪಂಚ ಗ್ಯಾರಂಟಿಗಳನ್ನು ಜಾರಿಗೊಳಿಸಲು ವರ್ಷಕ್ಕೆ ಬೇಕಾಗುವ ಒಟ್ಟು ಹಣ ಎಷ್ಟು..? ರಾಜ್ಯ ಸರ್ಕಾರ ದಿವಾಳಿಯಾಗಿಲ್ಲ, ದಿವಾಳಿಯಾಗಲು ಸಾಧ್ಯವೇ ಇಲ್ಲ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳ್ತಿರೋದು ಅದ್ಯಾವ ಆಧಾರದ ಮೇಲೆ..? ಈ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್.

Video Top Stories