ಕೆಂಪೇಗೌಡರ ಪ್ರತಿಮೆ ಸುತ್ತ ರಾಜಕೀಯ: ದೇವೇಗೌಡರನ್ನು ಕಡೆಗಣಿಸಿತಾ ಬಿಜೆಪಿ?

ನರೇಂದ್ರ ಮೋದಿ ಕೆಂಪೇಗೌಡರ ಪ್ರತಿಮೆಯನ್ನು ಅನಾವರಣ ಮಾಡಿದ್ದಾರೆ. ಇದಾದ ಬಳಿಕ ನಡೆದ ರಾಜಕೀಯ, ಎಂಥವರಿಗೂ ಅಚ್ಚರಿ ಮೂಡಿಸುತ್ತೆ.

Share this Video
  • FB
  • Linkdin
  • Whatsapp

ಕೆಂಪೇಗೌಡರ ಪ್ರತಿಮೆ ಲೋಕಾರ್ಪಣೆ ಸಮಾರಂಭಕ್ಕೆ ದೇವೇಗೌಡರಿಗೆ ಯಾಕೆ ಆಹ್ವಾನ ಕೊಟ್ಟಿಲ್ಲ ಅನ್ನೋ ಪ್ರಶ್ನೆ ಈಗ ಎಲ್ಲರನ್ನೂ ಕಾಡ್ತಾಯಿದೆ. ಈ ಚರ್ಚೆಯ ಬೆನ್ನತ್ತಿ ಹೋದ್ರೆ, ಬೇರೊಂದು ಉತ್ತರವೇ ಸಿಗುತ್ತದೆ. ಕೆಂಪೇಗೌಡರ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ದೇವೇಗೌಡರಿಗೆ ಸರಿಯಾಗಿ ಆಹ್ವಾನ ಕೊಟ್ಟಿಲ್ಲ ಎಂದು ಜೆಡಿಎಸ್ ಹೇಳುತ್ತಿದೆ. ಇತ್ತ ನಮ್ಮನ್ನು ಸರಿಯಾಗಿ ಕರೆದಿಲ್ಲ ಎಂದು ಕಾಂಗ್ರೆಸ್ ನಾಯಕರು ಹೇಳ್ತಿದ್ದಾರೆ. ಇದನ್ನೆಲ್ಲಾ ಶುದ್ಧ ಸುಳ್ಳು ಅಂತ ಬಿಜೆಪಿ ಹೇಳುತ್ತಿದೆ. ಹೀಗೆ ಪ್ರಗತಿ ಪ್ರತಿಮೆಯ ಸುತ್ತ ರಾಜಕೀಯ ನಡೆಯುತ್ತಿದೆ.

Kempegowda International Airport: ಡಿಸೆಂಬರ್‌ನಿಂದ ಟರ್ಮಿನಲ್‌-2ರಲ್ಲಿ ವಿಮಾನ ಸೇವೆ

Related Video