ಅದೊಂದು ವಿದ್ಯೆ ಕಲಿತಿದ್ದರೆ ಮೋದಿಯನ್ನೇ BSY ಮೀರಿಸಿಬಿಡುತ್ತಿದ್ರು! ಛಲದಂಕಮಲ್ಲನ ಲೈಫ್ ಸ್ಟೋರಿ

ದೇಶಕ್ಕೆ ಮೋದಿ ಮೋದಿ, ರಾಜ್ಯಕ್ಕೆ ಬಿಎಸ್ ಯಡಿಯೂರಪ್ಪ/ ನಿಂಬೆಹಣ್ಣು ಮಾರುತ್ತಿದ್ದ ಹುಡುಗ 4 ಸಾರಿ ರಾಝ್ಯದ ಸಿಎಂ ಆಗಿದ್ದು ಹೇಗೆ/ ಮೋದಿ ಮತ್ತು ಯಡಿಯೂರಪ್ಪ ನಡುವಿನ ಸಾಮ್ಯತೆ ಏನು?/ ಅದೊಂದು ವಿದ್ಯೆ ಕಲಿತಿದ್ದರೆ ಮೋದಿಯನ್ನೇ ಬಿಎಸ್‌ವೈ ಮೀರಿಸುತ್ತಿದ್ದರು

Share this Video
  • FB
  • Linkdin
  • Whatsapp

ಬೆಂಗಳೂರು[ಫೆ. 27] ದೇಶಕ್ಕೆ ಚಾಯ್ ವಾಲಾ ಪ್ರಧಾನಿ. ನಿಂಬೆ ಹಣ್ಣು ಮಾರುತ್ತಿದ್ದ ಹುಡುಗ ರಾಜ್ಯಕ್ಕೆ ಸಿಎಂ. ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ ಅಸಾಮಾನ್ಯ ನಾಯಕನಾಗಿ ಬೆಳೆದ ಬಿಎಸ್‌ ಯಡಿಯೂರಪ್ಪ ಜೀವನವೇ ಒಂದು ಹೋರಾಟ. ಅದೊಂದು ವಿದ್ಯೆ ಕಲಿತಿದ್ದರೆ ಮೋದಿಯನ್ನೇ ಬಿಎಸ್‌ವೈ ಮೀರಿಸುತ್ತಿದ್ದರೆ?

Add Asianetnews Kannada as a Preferred SourcegooglePreferred

ಬದ್ಧ ವೈರಿಗಳ ಸಮಾಗಮ; ಬಿಎಸ್ ಯಡಿಯೂರಪ್ಪ ಜನ್ಮದಿನದ ಸಂಭ್ರಮ

ರಾಜಾಹುಲಿ ಎಂದೇ ಖ್ಯಾತರಾಗಿರುವ ಬಿಎಸ್ ಯಡಿಯೂರಪ್ಪ ಸದ್ಯ ರಾಜ್ಯದ ಜನಪ್ರಿಯ ಸಿಎಂ. ನಿಂಬೆಹಣ್ಣು ಮಾರುತ್ತಿದ್ದ ಹುಡುಗ ರಾಜ್ಯದ ಸಿಎಂ ಆದ ಹೋರಾಟದ ಕತೆಯನ್ನು ಹೇಳುತ್ತೇವೆ ಕೇಳಿ..


Related Video