
ವರುಣಾದಲ್ಲಿ ಸಿದ್ದರಾಮಯ್ಯ ಕೈಹಿಡೀತಾರಾ ಜನ, ಜಾತಿ ಲೆಕ್ಕಾಚಾರದಲ್ಲಿ ಅಡಗಿದೆ ರಹಸ್ಯ!
ವರುಣಾ ಕ್ಷೇತ್ರದಲ್ಲಿ ಜಾತಿ ಹಾಗೂ ಜನಸಂಖ್ಯೆ ಸಿದ್ದರಾಮಯ್ಯಗೆ ವರವಾಗುತ್ತಾ? ಹೈಕಮಾಂಡ್ ವರುಣಾ ಕ್ಷೇತ್ರದಿಂದ ಟಿಕೆಟ್ ನೀಡಲು ಆಯ್ಕೆ ಮಾಡಿಕೊಂಡ ಮಾನದಂಡಗಳೇನು?
ಕಾಂಗ್ರೆಸ್ ನಾಯಕ ಸಿದ್ದರಾಯ್ಯಗೆ ವರುಣಾ ಕ್ಷೇತ್ರದಿಂದ ಸ್ಪರ್ಧಿಸಲು ಹೈಕಮಾಂಡ್ ಟಿಕೆಟ್ ನೀಡಿದೆ. ಹಲವು ಸಮೀಕ್ಷೆಗಳ ಬಳಿಕ ವರುಣಾ ಕ್ಷೇತ್ರ ಯಾವುದೇ ಅಪಾಯ ಇಲ್ಲ ಅನ್ನೋದು ಖಚಿತಗೊಂಡಿದೆ. ಆದರೆ ಸಿದ್ದು ಒಲ್ಲದ ಮನಸ್ಸಿನಿಂದ ವರುಣಾ ಕ್ಷೇತ್ರ ಆಯ್ಕೆ ಮಾಡಿಕೊಂಡಿದ್ದಾರೆ. ಇದೀಗ ಈ ವರುಣಾ ಕ್ಷೇತ್ರದಲ್ಲಿ ಜಾತಿ ಲೆಕ್ಕಾಚಾರದ ಭರ್ಜರಿಯಾಗಿ ನಡೆಯುತ್ತಿದೆ. ಹಾಗಾದರೆ ವರುಣಾದಲ್ಲಿನ ಜಾತಿ ಹಾಗೂ ಜನಸಂಖ್ಯೆ ಸಿದ್ದುಗೆ ಹೇಗೆ ವರವಾಗಲಿದೆ?
Add Asianetnews Kannada as a Preferred Source
