Asianet Suvarna News Asianet Suvarna News

ರಾಜಕೀಯ ಸಂಚಲನಕ್ಕೆ ಕಾರಣವಾಯ್ತು ಶರತ್ ಬಚ್ಚೇಗೌಡ ಆ ಒಂದು ಹೇಳಿಕೆ

ಹೊಸಕೋಟೆ[ನ. 10] ಪಕ್ಷೇತರ ಅಭ್ಯರ್ಥಿಯಾಗಿ ಶರತ್ ಬಚ್ಚೇಗೌಡ ಅಖಾಡಕ್ಕೆ ಧುಮುಕುವುದು ಪಕ್ಕಾ ಆಗಿದೆ. ನಾನು ಪಕ್ಷೇತರ ಅಭ್ಯರ್ಥಿಯಾಗಿ ನವೆಂಬರ್ 15 ರಂದು ನಾಮಪತ್ರ ಸಲ್ಲಿಸಲಿದ್ದೇನೆ ಎಂದು ಶರತ್ ಬೆಂಬಲಿಗರ ಸಭೆಯಲ್ಲಿ ಘೋಷಿಸಿದ್ದಾರೆ.

ಈ ಮೂಲಕ ಹೊಸೋಕೆಟಯಲ್ಲಿ ಎಂಟಿಬಿ ನಾಗರಾಜ್ ಮತ್ತು ಶರತ್ ಬಚ್ಚೇಗೌಡ ನಡುವೆ ಹಣಾಹಣಿ ನಡೆಯುವುದು ಬಹುತೇಕ ಪಕ್ಕಾ ಆಗಿದೆ. ಶರತ್ ಬಚ್ಚೇಗೌಡ ಈ ಘೋಷಣೆ ಸಹಜವಾಗಿಯೇ ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದೆ.

ಹೊಸಕೋಟೆ[ನ. 10] ಪಕ್ಷೇತರ ಅಭ್ಯರ್ಥಿಯಾಗಿ ಶರತ್ ಬಚ್ಚೇಗೌಡ ಅಖಾಡಕ್ಕೆ ಧುಮುಕುವುದು ಪಕ್ಕಾ ಆಗಿದೆ. ನಾನು ಪಕ್ಷೇತರ ಅಭ್ಯರ್ಥಿಯಾಗಿ ನವೆಂಬರ್ 15 ರಂದು ನಾಮಪತ್ರ ಸಲ್ಲಿಸಲಿದ್ದೇನೆ ಎಂದು ಶರತ್ ಬೆಂಬಲಿಗರ ಸಭೆಯಲ್ಲಿ ಘೋಷಿಸಿದ್ದಾರೆ.

ಅನರ್ಹರ ತೀರ್ಪಿಗೆ ಡೇಟ್ ಫಿಕ್ಸ್...

ಈ ಮೂಲಕ ಹೊಸೋಕೆಟಯಲ್ಲಿ ಎಂಟಿಬಿ ನಾಗರಾಜ್ ಮತ್ತು ಶರತ್ ಬಚ್ಚೇಗೌಡ ನಡುವೆ ಹಣಾಹಣಿ ನಡೆಯುವುದು ಬಹುತೇಕ ಪಕ್ಕಾ ಆಗಿದೆ. ಶರತ್ ಬಚ್ಚೇಗೌಡ ಈ ಘೋಷಣೆ ಸಹಜವಾಗಿಯೇ ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದೆ.

Video Top Stories