
ಕೋಲಾರ: ಸಮಾಜದಲ್ಲಿ ತಾರತಮ್ಯ ಸಲ್ಲದು, ಸತೀಶ್ ಜಾರಕಿಹೊಳಿ ಕರೆ! Satish Jarkiholi at Kolara
ಕೋಲಾರದಲ್ಲಿ ಅರಿವು ಭಾರತ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ ಅವರು, ನಮ್ಮ ಸಮಾಜದಲ್ಲಿ ಒಬ್ಬರನ್ನು ಒಬ್ಬರು ತುಳಿಯುವುದರಲ್ಲಿ ಖುಷಿ ಕಾಣುತ್ತೇವೆ. ಎಸ್ಸಿಗಳನ್ನು ತುಳಿದರೆ ಎಸ್ಟಿ ಅವರಿಗೆ ಖುಷಿ, ಎಸ್ಟಿ ಅವರನ್ನು ತುಳಿದರೆ ಒಬಿಸಿ ಅವರಿಗೆ ಖುಷಿ. ಈ ಮನೋಭಾವದಿಂದ ಹೊರಬರಬೇಕಿದೆ, ನಾವೆಲ್ಲರೂ ಒಂದಾಗಿ ಬದುಕಬೇಕು ಎಂದು ಹೇಳಿದರು. ಮಹಾನ ನಾಯಕರು ನಮಗೆ ಹೋರಾಟದ ದಾರಿ ತೋರಿಸಿದ್ದಾರೆ ಎಂದ ಅವರು, ಅನಿಷ್ಟ ಪದ್ಧತಿಗಳ ಆಚರಣೆಯಲ್ಲಿ ಉತ್ತರ ಭಾರತಕ್ಕೆ ಹೋಲಿಸಿದರೆ ದಕ್ಷಿಣ ಭಾರತ ಉತ್ತಮವಾಗಿದೆ.Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared