Asianet Suvarna News Asianet Suvarna News

ಸಿಎಂ ರಾಜಿನಾಮೆ ಹೇಳಿಕೆ ಹಿಂದೆ ವಿರೋಧಿಗಳಿಗಿದೆ ಈ ಸಂದೇಶ

ಪಕ್ಷದ ಹೈಕಮಾಂಡ್ ಬಯಸಿದರೆ ರಾಜೀನಾಮೆಗೂ ಸಿದ್ಧ ಎಂಬ ಸಿಎಂ ಯಡಿಯೂರಪ್ಪ ಅವರ ಹೇಳಿಕೆ ಬಿಜೆಪಿಯಲ್ಲಿ ತಲ್ಲಣ ಮೂಡಿಸಿದೆ. ಸಿಎಂ ಈ ಹೇಳಿಕೆಯ ಹಿಂದೆ ಒಂದು ಗಟ್ಟಿ ಸಂದೇಶವಿದೆ.

ಬೆಂಗಳೂರು (ಜೂ. 07): ಪಕ್ಷದ ಹೈಕಮಾಂಡ್ ಬಯಸಿದರೆ ರಾಜೀನಾಮೆಗೂ ಸಿದ್ಧ ಎಂಬ ಸಿಎಂ ಯಡಿಯೂರಪ್ಪ ಅವರ ಹೇಳಿಕೆ ಬಿಜೆಪಿಯಲ್ಲಿ ತಲ್ಲಣ ಮೂಡಿಸಿದೆ. ಸಿಎಂ ಈ ಹೇಳಿಕೆಯ ಹಿಂದೆ ಒಂದು ಗಟ್ಟಿ ಸಂದೇಶವಿದೆ. ಪಕ್ಷದೊಳಗಿನ ವಿರೋಧಿಗಳು ನಾಯಕತ್ವದ ಬಗ್ಗೆ ಬಹಿರಂಗ ಹೇಳಿಕೆ ನೀಡುವುದನ್ನು ತಡೆಯಬಹುದು. ತಾವೂ ಎಲ್ಲದಕ್ಕೂ ಸಿದ್ಧ. ಬೇಕಾದರೆ ಬದಲಾವಣೆ ಮಾಡಿ ನೋಡಿ ಎಂಬ ಸೂಕ್ಷ್ಮ ಸಂದೇಶವನ್ನು ಪಕ್ಷದ ವರಿಷ್ಠರಿಗೆ ರವಾನಿಸಿರಬಹುದು. 

 

Video Top Stories