Asianet Suvarna News Asianet Suvarna News

ಮಂತ್ರಿಗಿರಿ ಕೊಟ್ರು ರಮೇಶ್ ಜಾರಕಿಹೊಳಿ ಹೊಸ ಕ್ಯಾತೆ: ಯಡಿಯೂರಪ್ಪ ತಬ್ಬಿಬ್ಬು

ರಮೇಶ್ ಜಾರಕಿಹೊಳಿ ಇದೀಗ ಮತ್ತೊಂದು ಕ್ಯಾತೆ ತೆಗೆದಿದ್ದು, ಇದು ಬಿಎಸ್ ಯಡಿಯೂರಪ್ಪಗೆ ತಲೆನೋವಾಗಿದೆ. ಮಂತ್ರಿಗಿರಿ ಕೊಟ್ರು ಬೆಳಗಾವಿ ಸಾಹುಕರ ಮತ್ತೊಂದು ಹೊಸ ವರಸೆ. ಏನದು..? ವಿಡಿಯೋನಲ್ಲಿ ನೋಡಿ.
 

ಬೆಂಗಳೂರು, (ಫೆ.03): ಗುರುವಾರ ಅಂದ್ರೆ ಫೆ.6ಕ್ಕೆ ಸಂಪುಟ ವಿಸ್ತರಣೆ ಫಿಕ್ಸ್ ಆಗಿದೆ. ರಮೇಶ್ ಜಾರಕಿಹೊಳಿ ಸೇರಿದಂತೆ ಒಟ್ಟು 13 ಶಾಸಕರುಗಳು ಸಚಿವರಾಗಿ ಪ್ರಮಾಣ ಸ್ವೀಕರಿಸಲಿದ್ದಾರೆ.

ಸೋತ ಮತ್ತೋರ್ವ ನಾಯಕನಿಗೆ ಮಂತ್ರಿಗಿರಿ: ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ

ಆದ್ರೆ, ಇದೀಗ ರಮೇಶ್ ಜಾರಕಿಹೊಳಿ ಇದೀಗ ಮತ್ತೊಂದು ಕ್ಯಾತೆ ತೆಗೆದಿದ್ದು, ಇದು ಬಿಎಸ್ ಯಡಿಯೂರಪ್ಪಗೆ ತಲೆನೋವಾಗಿದೆ. ಮಂತ್ರಿಗಿರಿ ಕೊಟ್ರು ಬೆಳಗಾವಿ ಸಾಹುಕರ ಮತ್ತೊಂದು ಹೊಸ ವರಸೆ. ಏನದು..? ವಿಡಿಯೋನಲ್ಲಿ ನೋಡಿ.

Video Top Stories