ಅಂದುಕೊಂಡ ಖಾತೆ ಜತೆಗೆ ಈಗ ಮತ್ತೊಂದು ಆಸೆ ಈಡೇರಿಸಿಕೊಂಡ ರಮೇಶ್ ಜಾರಕಿಹೊಳಿ..!

ಅಂದುಕೊಂಡ ಖಾತೆ ಜೊತೆಗೆ ಬೆಳಗಾವಿ ಸಾಹುಕಾರ್ ಇದೀಗ ತಮ್ಮ ಮತ್ತೊಂದು ಆಸೆ ಈಡೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು, (ಜೂನ್.02): ಬಿಎಸ್ ಯಡಿಯೂರಪ್ಪ ಅವರು ಈಗ ಮುಖ್ಯಮಂತ್ರಿಯಾಗಿರುವುದಕ್ಕೆ ರಮೇಶ್ ಜಾರಕಿಹೊಳಿ ಕಾರಣ. ಇದರಲ್ಲಿ ಎರಡು ಮಾತಿಲ್ಲ.

Add Asianetnews Kannada as a Preferred SourcegooglePreferred

ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ ಮಧ್ಯೆ ಎರಡು ಹೊಸ ಜಿಲ್ಲಾ ಉಸ್ತುವಾರಿಗಳ ನೇಮಕ

ಬಳಿಕ ರಮೇಶ್ ಜಾರಕಿಹೊಳಿ ಜಲಸಂಪನ್ಮೂಲ ಸಚಿವರಾದರು. ಅಂದುಕೊಂಡ ಖಾತೆ ಜೊತೆಗೆ ಬೆಳಗಾವಿ ಸಾಹುಕಾರ್ ಇದೀಗ ತಮ್ಮ ಮತ್ತೊಂದು ಆಸೆ ಈಡೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

Related Video