ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸಲಾಗಿದ್ದ ಯೋಜನೆಯಿಂದ ಇದೀಗ ರೆಡ್ ಅಲರ್ಟ್

ಪ್ರಪಂಚದಾಧ್ಯಂತ ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರಗಳನ್ನ ನಿಷೇಧಿಸುವ ವೇಳೆಯಲ್ಲೇ ಕರ್ನಾಟಕ ಕರಾವಳಿಯಲ್ಲಿ  ಈ ಪರಿಸರ ವಿರೋಧಿ ಯೋಜನೆಯನ್ನು ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸಲಾಗಿತ್ತು. ಆದ್ರೆ, ಇದೀಗ ರೆಡ್ ಅಲರ್ಟ್ ಮೊಳಗುತ್ತಿದೆ.

Share this Video
  • FB
  • Linkdin
  • Whatsapp

ಉಡುಪಿ, (ಮಾ.16): ಪ್ರಪಂಚದಲ್ಲಿ ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರಗಳನ್ನ ನಿಷೇಧಿಸುವ ವೇಳೆಯಲ್ಲೇ ಕರ್ನಾಟಕ ಕರಾವಳಿಯಲ್ಲಿ ಈ ಪರಿಸರ ವಿರೋಧಿ ಯೋಜನೆಯನ್ನು ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸಲಾಗಿತ್ತು. ಆದ್ರೆ, ಇದೀಗ ರೆಡ್ ಅಲರ್ಟ್ ಮೊಳಗುತ್ತಿದೆ.

 ಉಡುಪಿ ಪವರ್ ಕಾರ್ಪೊರೇಷನ್ ಲಿಮಿಟೆಡ್(ಯುಪಿಸಿಎಲ್) ಯೋಜನಾ ಪ್ರದೇಶದ ಸುತ್ತಮುತ್ತಲಿರುವ ಪರಿಸರ ಹಾಗೂ ಜನರ ಆರೋಗ್ಯದ ಮೇಲೆ ಉಂಟಾಗಿರುವ ಪರಿಣಾಮಗಳ ಕುರಿತು ಅಧ್ಯಯನ ನಡೆಸಲಾಗಿತ್ತು. ಈ ಅಧ್ಯಯನ ವರದಿಯ ಕೆಲ ಅಂಶಗಳು ಆತಂಕಕಾರಿಯಾಗಿದೆ.

Related Video