ಸಚಿವ ಸ್ಥಾನ ಸಿಕ್ತು, ಈಗ ಹೊಸ ಬೇಡಿಕೆ ಇಟ್ಟ ವಲಸಿಗ ಬಿಜೆಪಿ ನಾಯಕರು..!

 ಕಾಂಗ್ರೆಸ್-ಜೆಡಿಎಸ್ ಶಾಸಕರು ರಾಜೀನಾಮೆ ನೀಡಿ ಸರ್ಕಾರ ರಚನೆಗೆ ಕಾರಣನಾದೆನೆಂದು ಹೇಳಿ ಬಿಂಬಿಸಿಕೊಳ್ಳುತ್ತಿರುವ ರಮೇಶ್ ಜಾರಕಿಹೊಳಿ ನಡವಳಿಕೆ ವಿರುದ್ಧ ಮಿತ್ರಮಂಡಳಿಯವರೇ ತಿರುಗಿಬಿದ್ದಿದ್ದಾರೆ.

First Published Nov 28, 2020, 3:07 PM IST | Last Updated Nov 28, 2020, 10:11 PM IST

ಬೆಂಗಳೂರು,(ನ.28): ಸಚಿವ ಸಂಪುಟ ವಿಸ್ತರಣೆ ವಿಳಂಬ, ಪುನಾರಚನೆಗೆ ವರಿಷ್ಠರಿಂದ ಸಿಗದ ಅನುಮತಿ, ನಾಯಕತ್ವ ಗೊಂದಲ, ನಿಗಮಮಂಡಳಿ ನೇಮಕಾತಿಯಲ್ಲಿ ಕಡೆಗಣನೆ ಸೇರಿದಂತೆ ಆಡಳಿತಾರೂಢ ಬಿಜೆಪಿಯಲ್ಲಿ ಭಿನ್ನಮತ ಭುಗಿಲೆದಿದ್ದು, ಬಂಡಾಯದ ಬೇಗುದಿ ಜೋರಾಗಿದೆ.  

ಬಿಜೆಪಿಯಲ್ಲಿ ಮಹತ್ವದ ಬೆಳವಣಿಗೆ: ಸಿಎಂ ವಿರುದ್ಧ ಅಸಮಾಧಾನ ಸ್ಫೋಟ..!

ಮತ್ತೊಂದೆಡೆ ತನ್ನಿಂದಲೇ ಕಾಂಗ್ರೆಸ್-ಜೆಡಿಎಸ್ ಶಾಸಕರು ರಾಜೀನಾಮೆ ನೀಡಿ ಸರ್ಕಾರ ರಚನೆಗೆ ಕಾರಣನಾದೆನೆಂದು ಹೇಳಿ ಬಿಂಬಿಸಿಕೊಳ್ಳುತ್ತಿರುವ ರಮೇಶ್ ಜಾರಕಿಹೊಳಿ ನಡವಳಿಕೆ ವಿರುದ್ಧ ಮಿತ್ರಮಂಡಳಿಯವರೇ ತಿರುಗಿಬಿದ್ದಿದ್ದಾರೆ.

Video Top Stories