'ವಲಸೆ ಬಂದವರೆಂದು ಸಿದ್ದರಾಮಯ್ಯ ಕೈನಲ್ಲಿ ಮೂಲೆಗುಂಪಾದರಾ : ಡಿಕೆಶಿಗೆ ಸಿಗ್ತಿದ್ಯಾ ಬೆಂಬಲ'
ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗಿಳಿದ್ರೆ ಬಿಜೆಪಿ ಸೇರಿದ ಶಾಸಕರದ್ದು ನಾಯಿಪಾಡು ಅನ್ನೋ ಸಿದ್ದರಾಮಯ್ಯ ಹೇಳಿಕೆಗೆ ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯಿಸಿದ್ದು, ಸದ್ಯ ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯನವರ ಪಾಡೇ ನಾಯಿ ಪಾಡಾಗಿದೆ ಎಂದಿದ್ದಾರೆ. ವಲಸೆ ಬಂದವರು ಎಂಬ ಕಾರಣಕ್ಕೆ ಮೂಲೆಗುಂಪು ಮಾಡಲಾಗುತ್ತಿದೆ. ದಿನನಿತ್ಯ ಪ್ರಚಾರದಲ್ಲಿರಲು ಮತ್ತು ಡಿಕೆಶಿ ಕೈ ಮೇಲಾಗ್ತಿದೆ ಎಂದಿದ್ದಾರೆ
ಬೆಂಗಳೂರು (ನ.01) : ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗಿಳಿದ್ರೆ ಬಿಜೆಪಿ ಸೇರಿದ ಶಾಸಕರದ್ದು ನಾಯಿಪಾಡು ಅನ್ನೋ ಸಿದ್ದರಾಮಯ್ಯ ಹೇಳಿಕೆಗೆ ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯಿಸಿದ್ದು, ಸದ್ಯ ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯನವರ ಪಾಡೇ ನಾಯಿ ಪಾಡಾಗಿದೆ ಎಂದಿದ್ದಾರೆ.
ದಳಪತಿಗಳು ಉಡೀಸ್: ಗೆದ್ದಿದ್ದ ಒಂದೇ ಒಂದು ಸ್ಥಾನದಿಂದ ಅಧಿಕಾರಕ್ಕೇರಿದ ಬಿಜೆಪಿ .
ವಲಸೆ ಬಂದವರು ಎಂಬ ಕಾರಣಕ್ಕೆ ಮೂಲೆಗುಂಪು ಮಾಡಲಾಗುತ್ತಿದೆ. ದಿನನಿತ್ಯ ಪ್ರಚಾರದಲ್ಲಿರಲು ಮತ್ತು ಡಿಕೆಶಿ ಕೈ ಮೇಲಾಗ್ತಿದೆ ಎಂದಿದ್ದಾರೆ