Asianet Suvarna News Asianet Suvarna News

ಸುಮಲತಾ- ಹೆಚ್‌ಡಿಕೆ ನಡುವೆ ಕನ್ನಂಬಾಡಿ ಕದನ; ಬಿರುಕಿನ ಹಿಂದಿದೆಯಾ ಅಕ್ರಮ ಮೈನಿಂಗ್?

ಕೆಆರ್‌ಎಸ್ ಡ್ಯಾಮ್ ಬಿರುಕು ಬಿಟ್ಟಿದೆ. ಈ ಹೇಳಿಕೆ ಈ ಮಟ್ಟಿಗೆ ಮೈಲೇಜ್ ಪಡೆದುಕೊಳ್ಳುತ್ತೆ ಎಂದು ಯಾರು ಊಹಿಸಿರಲಿಲ್ಲ. ಸಂಸದೆ ಸುಮಲತಾ ಮಾತಿಗೆ ಹೆಚ್‌ಡಿಕೆ ಡ್ಯಾಮ್‌ಗೆ ಅಡ್ಡವಾಗಿ ಮಲಗಿಸಿ, ಅನುಕಂಪದ ಅಲೆ ಸೇರಿದಂತೆ ಹಳೇ ಚುನಾವಣೆವರೆಗೂ ಹೋಗಿ ಬಂದರು. ಇತ್ತ ಸುಮಲತಾ ಕೂಡ ಅಷ್ಟೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಆದರೆ ಬಿರುಕು ಮಾತು ಈ ಮಟ್ಟಿಗೆ ಸದ್ದು ಮಾಡಲು ಅಕ್ರಮ ಮೈನಿಂಗ್ ಕಾರಣ ಅನ್ನೋ ಮಾತುಗಳು ಬಲವಾಗುತ್ತಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
 

ಬೆಂಗಳೂರು(ಜು.05): ಕೆಆರ್‌ಎಸ್ ಡ್ಯಾಮ್ ಬಿರುಕು ಬಿಟ್ಟಿದೆ. ಈ ಹೇಳಿಕೆ ಈ ಮಟ್ಟಿಗೆ ಮೈಲೇಜ್ ಪಡೆದುಕೊಳ್ಳುತ್ತೆ ಎಂದು ಯಾರು ಊಹಿಸಿರಲಿಲ್ಲ. ಸಂಸದೆ ಸುಮಲತಾ ಮಾತಿಗೆ ಹೆಚ್‌ಡಿಕೆ ಡ್ಯಾಮ್‌ಗೆ ಅಡ್ಡವಾಗಿ ಮಲಗಿಸಿ, ಅನುಕಂಪದ ಅಲೆ ಸೇರಿದಂತೆ ಹಳೇ ಚುನಾವಣೆವರೆಗೂ ಹೋಗಿ ಬಂದರು. ಇತ್ತ ಸುಮಲತಾ ಕೂಡ ಅಷ್ಟೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಆದರೆ ಬಿರುಕು ಮಾತು ಈ ಮಟ್ಟಿಗೆ ಸದ್ದು ಮಾಡಲು ಅಕ್ರಮ ಮೈನಿಂಗ್ ಕಾರಣ ಅನ್ನೋ ಮಾತುಗಳು ಬಲವಾಗುತ್ತಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.