'ಆರ್ಆರ್ ನಗರದ ಸ್ಥಿತಿ ಭೂತದ ಬಾಯಲ್ಲಿ ಭಗವದ್ಗೀತೆ'
ಆರ್ ಆರ್ ನಗರದಲ್ಲಿ ಚುನಾವಣೆ ಕಾವು/ ಕಾಂಗ್ರೆಸ್ ವರ್ಸಸ್ ಜೆಡಿಎಸ್/ ಒಕ್ಕಲಿಗರ ಕ್ಷೇತ್ರದಲ್ಲಿ ಮುನಿರತ್ನ ಅವರನ್ನು ಬೆಳೆಸಿದ್ದು ಯಾರು? ಜೆಡಿಎಸ್ ಮುಖಂಡ ಆರ್ ಪ್ರಕಾಶ್ ಆರೋಪ
ಬೆಂಗಳೂರು(ಅ. 26) ಆರ್ ಆರ್ ನಗರ ಕಣದಲ್ಲಿ ಆರೋಪ-ಪ್ರತ್ಯಾರೋಪ ಜೋರಾಗಿಯೇ ಇದೆ. ಡಿಕೆ ಬ್ರದರ್ಸ್ ಜೆಡಿಎಸ್ ಮುಖಂಡರು ಸಹ ಕಿಡಿಕಾರಿದ್ದಾರೆ.
ಡಿಕೆ ಶಿವಕುಮಾರ್ ಹೇಳುತ್ತಿರುವುದು ಭೂತದ ಬಾಯಲ್ಲಿ ಭಗದ್ಗೀತೆ ಎಂಬ ಗಾದೆ ಮಾತು ನೆನಪಾಗುತ್ತಿದೆ. ಆರ್ ಆರ್ ನಗರ ಕ್ಷೇತ್ರಕ್ಕೆ ಗೂಂಡಾಗಳನ್ನು ಕರೆದುಕೊಂಡು ಬಂದವರು ಯಾರು ಎಂದು ಪ್ರಶ್ನೆ ಮಾಡಿದ್ದಾರೆ.