Asianet Suvarna News Asianet Suvarna News

ಮತ್ತೆ ರಾಜ್ಯ ರಾಜಕಾರಣಕ್ಕೆ ಜನಾರ್ಧನ ರೆಡ್ಡಿ? ಅಚ್ಚರಿಗೆ ಕಾರಣವಾಯ್ತು ಗಣಿ ಧಣಿ ನಡೆ

ಪರೀಷತ್ ಚುನಾವಣೆಗೆ ಆಡಳಿರೂಢ ಬಿಜೆಪಿಯಲ್ಲಂತೂ ಲಾಬಿ ಇನ್ನೂ ಜೋರಾಗಿದೆ. ಅದರಲ್ಲೂ ಜನಾರ್ಧನ ರೆಡ್ಡಿ ಕೂಡ ರೇಸ್‌ನಲ್ಲಿರುವುದು ಅಚ್ಚರಿಗೆ ಕಾರಣವಾಗಿದೆ.

ಬೆಂಗಳೂರು, (ಏ. 27): ಜೂನ್ ಅಂತ್ಯದೊಳಗೆ ಪರಿಷತ್ತಿನಲ್ಲಿ 16 ಸ್ಥಾನಗಳು ಖಾಲಿಯಾಗಲಿವೆ. ಆದ್ದರಿಂದ ರಾಜಕೀಯ ಪಕ್ಷಗಳಲ್ಲಿ ಪರಿಷತ್ ಸ್ಥಾನಕ್ಕಾಗಿ ಲಾಬಿ ಜೋರಾಗಿದೆ. 

ಕಾಂಗ್ರೆಸ್ ಮೇಲ್ಮನೆ ಟಿಕೆಟ್‌ಗೆ ಭಾರೀ ಲಾಬಿ: 2 ಸ್ಥಾನಕ್ಕೆ ಡಜನ್‌ ಮಂದಿ ರೇಸ್‌ನಲ್ಲಿ! 

ಆಡಳಿರೂಢ ಬಿಜೆಪಿಯಲ್ಲಂತೂ ಲಾಬಿ ಇನ್ನೂ ಜೋರಾಗಿದೆ. ಅದರಲ್ಲೂ ಜನಾರ್ಧನ ರೆಡ್ಡಿ ಕೂಡ ರೇಸ್‌ನಲ್ಲಿರುವುದು ಅಚ್ಚರಿಗೆ ಕಾರಣವಾಗಿದೆ.

Video Top Stories