Asianet Suvarna News Asianet Suvarna News

ಮೈಸೂರು ಜಿಲ್ಲೆ ಇಬ್ಭಾಗ? ವಿಶ್ವನಾಥ್ ಹೇಳಿದ ಹೊಸ ಜಿಲ್ಲೆ ರಹಸ್ಯ!

ಮೈಸೂರು[ನ. 16]  ರಾಜ್ಯದಲ್ಲಿ  ಮತ್ತೊಂದು ಪ್ರತ್ಯೇಕ ಜಿಲ್ಲೆ ಕೂಗು ಎದ್ದಿದೆ. ಹುಣಸೂರು ಬಿಜೆಪಿ ಅಭ್ಯರ್ಥಿ ಎಚ್. ವಿಶ್ವನಾಥ್ ಪ್ರತ್ಯೇಕ ಜಿಲ್ಲೆ ಸ್ಥಾಪನೆ ಬಗ್ಗೆ ಮಾತನಾಡಿದ್ದಾರೆ.

ಆರು ತಾಲೂಕುಗಳು ಸೇರಿ ದೇವರಾಜ್ ಅರಸು ಹೆಸರಿನಲ್ಲಿ ಜಿಲ್ಲೆ ಸ್ಥಾಪನೆಯಾಗಲಿದೆ. ಹುಣಸೂರು ಉಪಚುನಾವಣೆ ಪ್ರನಾಳಿಕೆಯಲ್ಲಿ ಇದೇ ಪ್ರಮುಖ ಅಂಶ ಎಂದು ವಿಶ್ವನಾಥ್ ಹೇಳಿದ್ದಾರೆ.

ಮೈಸೂರು[ನ. 16]  ರಾಜ್ಯದಲ್ಲಿ  ಮತ್ತೊಂದು ಪ್ರತ್ಯೇಕ ಜಿಲ್ಲೆ ಕೂಗು ಎದ್ದಿದೆ. ಹುಣಸೂರು ಬಿಜೆಪಿ ಅಭ್ಯರ್ಥಿ ಎಚ್. ವಿಶ್ವನಾಥ್ ಪ್ರತ್ಯೇಕ ಜಿಲ್ಲೆ ಸ್ಥಾಪನೆ ಬಗ್ಗೆ ಮಾತನಾಡಿದ್ದಾರೆ.

ಆರು ತಾಲೂಕುಗಳು ಸೇರಿ ದೇವರಾಜ್ ಅರಸು ಹೆಸರಿನಲ್ಲಿ ಜಿಲ್ಲೆ ಸ್ಥಾಪನೆಯಾಗಲಿದೆ. ಹುಣಸೂರು ಉಪಚುನಾವಣೆ ಪ್ರನಾಳಿಕೆಯಲ್ಲಿ ಇದೇ ಪ್ರಮುಖ ಅಂಶ ಎಂದು ವಿಶ್ವನಾಥ್ ಹೇಳಿದ್ದಾರೆ.

Video Top Stories