
ಆರ್ಆರ್ ನಗರ, ಶಿರಾ ಉಪಚುನಾವಣೆ ಬ್ಯಾಟಲ್ನಲ್ಲಿ ಯಾರಿಗೆ ಗೆಲುವು..? ಇಲ್ಲಿದೆ ವಿಶ್ಲೇಷಣೆ
ಇದೇ 3ರಂದು ನಡೆದ ಆರ್.ಆರ್. ನಗರ ಮತ್ತು ಶಿರಾ ಉಪ ಚುನಾವಣೆ ಕ್ಷೇತ್ರಗಳ ಮತ ಎಣಿಕೆ ಕಾರ್ಯ ನಾಳೆ (ನ.10) ನಡೆಯಲಿದ್ದು, ವಿಜಯಲಕ್ಷ್ಮೀ ಯಾರಿಗೆ ಒಲಿಯುತ್ತಾಳೆ ಎಂಬುದು ಮಧ್ಯಾಹ್ನದ ವೇಳೆಗೆ ಗೊತ್ತಾಗಲಿದೆ.
ಬೆಂಗಳೂರು, (ನ.09): ಇದೇ 3ರಂದು ನಡೆದ ಆರ್.ಆರ್. ನಗರ ಮತ್ತು ಶಿರಾ ಉಪ ಚುನಾವಣೆ ಕ್ಷೇತ್ರಗಳ ಮತ ಎಣಿಕೆ ಕಾರ್ಯ ನಾಳೆ (ನ.10) ನಡೆಯಲಿದ್ದು, ವಿಜಯಲಕ್ಷ್ಮೀ ಯಾರಿಗೆ ಒಲಿಯುತ್ತಾಳೆ ಎಂಬುದು ಮಧ್ಯಾಹ್ನದ ವೇಳೆಗೆ ಗೊತ್ತಾಗಲಿದೆ.
Add Asianetnews Kannada as a Preferred Source

'ಚುನಾವಣೆ ಸಮೀಕ್ಷೆಗಳು ಉಲ್ಟಾ, ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಖಚಿತ'
ಎರಡೂ ಕ್ಷೇತ್ರಗಳ ತೀವ್ರ ಜಿದ್ದಾಜಿದ್ದಿಇದ್ದು, ಯಾರು ಗೆಲ್ಲುತ್ತಾರೆ..? ಎಕ್ಸಿಟ್ ಪೋಲ್ ಭವಿಷ್ಯ ನಿಜವಾಗುತ್ತಾ..? ಇಲ್ಲಿದೆ ವಿಶ್ಲೇಷಣೆ....