Asianet Suvarna News Asianet Suvarna News

Belagavi Assembly Session: ಕಾಂಗ್ರೆಸ್‌ ಶಾಸಕಿ ನಿಂಬಾಳ್ಕರ್‌ ನೇತೃತ್ವದಲ್ಲಿ ಸಂಘರ್ಷ ಪಾದಯಾತ್ರೆ

*  ಖಾನಾಪುರದಿಂದ ಬೆಳಗಾವಿಯವರೆಗೆ ಸಂಘರ್ಷ ಪಾದಯಾತ್ರೆ
*  ಅಭಿವೃದ್ಧಿ, ನೆರೆ ಪರಿಹಾರಕ್ಕೆ ಆಗ್ರಹಿಸಿ ಪಾದಯಾತ್ರೆ
*  ಅಧಿವೇಶನದ ಮೊದಲ ದಿನವೇ ರಾಜ್ಯ ಸರ್ಕಾರಕ್ಕೆ ಪ್ರತಿಭಟನೆಯ ಬಿಸಿ

ಬೆಳಗಾವಿ(ಡಿ.13): ಕಾಂಗ್ರೆಸ್‌ ಶಾಸಕಿ ಅಂಜಲಿ ನಿಂಬಾಳ್ಕರ್‌ ನೇತೃತ್ವದಲ್ಲಿ ಖಾನಾಪುರದಿಂದ ಬೆಳಗಾವಿಯವರೆಗೆ ಸಂಘರ್ಷ ಪಾದಯಾತ್ರೆ ನಡೆಯುತ್ತಿದೆ. ಅಭಿವೃದ್ಧಿ, ನೆರೆ ಪರಿಹಾರಕ್ಕೆ ಆಗ್ರಹಿಸಿ ಖಾನಾಪುರದಿಂದ ಬೆಳಗಾವಿಯವರೆಗೆ ಪಾದಯಾತ್ರೆ ನಡೆಯುತ್ತಿದೆ. ಸುಮಾರು 40 ಕಿಮೀ ಪಾದಯಾತ್ರೆ ಇಂದು(ಸೋಮವಾರ) ಬೆಳಿಗ್ಗೆ ಬೆಳಗಾವಿ ನಗರಕ್ಕೆ ಆಗಮಿಸಿದೆ. ಈ ಪಾದಯಾತ್ರೆ ಮೂಲಕ ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದ ಮೊದಲ ದಿನವೇ ರಾಜ್ಯ ಸರ್ಕಾರಕ್ಕೆ ಬಿಸಿ ತಟ್ಟಲಿದೆ. ಬೆಳಗಾವಿ ಜಿಲ್ಲೆಯ ಖಾನಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಶಾಸಕಿ ಅಂಜಲಿ ನಿಂಬಾಳ್ಕರ್‌ ನೇತೃತ್ವದ ಸಂಘರ್ಷ ಪಾದಯಾತ್ರೆ ನಡೆಯುತ್ತಿದೆ. 

Karnataka Rain Effect: ಹವಾಮಾನ ವೈಪರೀತ್ಯಕ್ಕೆ ಹಾಳಾದ ಬಂಗಾರದ ಬೆಳೆ: ಕಂಗಾಲಾದ ರೈತ

Video Top Stories