Asianet Suvarna News Asianet Suvarna News

ಡೆಲ್ಲಿ ಸುದ್ದಿ: ಕೆಪಿಸಿಸಿ ಅಧ್ಯಕ್ಷ ಹೆಸರು ಪ್ರಕಟಿಸಲು ಕಾರ್ಯಾಧ್ಯಕ್ಷರೇ ಅಡ್ಡಿ!

ಕರ್ನಾಟಕ ಕಾಂಗ್ರೆಸ್‌ಗೆ ನೂತನ ಸಾರಥಿಯ ಹೆಸರು ಇವತ್ತು ಪ್ರಕಟ ಆಗುತ್ತೆ, ನಾಳೆ ಪ್ರಕಟವಾಗುತ್ತೆ ಎಂದು ಕಾದಿದ್ದೇ ಬಂತು. ಆದರೆ ಪ್ರಕಟವಾಗುವ ಲಕ್ಷಣಗಳು ಸದ್ಯಕ್ಕಂತೂ ದೆಹಲಿಯಲ್ಲಿ ಕಾಣಿಸುತ್ತಿಲ್ಲ. ಅದಕ್ಕೆ ಕಾರಣ ಖುದ್ದು ಕಾರ್ಯಾಧ್ಯಕ್ಷರು!

ಬೆಂಗಳೂರು/ ನವದೆಹಲಿ: ಕರ್ನಾಟಕ ಕಾಂಗ್ರೆಸ್‌ಗೆ ನೂತನ ಸಾರಥಿಯ ಹೆಸರು ಇವತ್ತು ಪ್ರಕಟ ಆಗುತ್ತೆ, ನಾಳೆ ಪ್ರಕಟವಾಗುತ್ತೆ ಎಂದು ಕಾದಿದ್ದೇ ಬಂತು. ಆದರೆ ಪ್ರಕಟವಾಗುವ ಲಕ್ಷಣಗಳು ಸದ್ಯಕ್ಕಂತೂ ದೆಹಲಿಯಲ್ಲಿ ಕಾಣಿಸುತ್ತಿಲ್ಲ.

ಇದನ್ನೂ ಓದಿ | 'ಕೆಪಿಸಿಸಿ ಸಾರಥಿ ಹೊಣೆ, ಹೈಕಮಾಂಡ್ ತೀರ್ಮಾನಕ್ಕೆ ಬದ್ಧ'...

ಅದಕ್ಕೆ ಕಾರಣ ಖುದ್ದು ಕಾರ್ಯಾಧ್ಯಕ್ಷರೇ ಕಾರಣವಂತೆ! ಹೌದು, ಇಲ್ಲಿದೆ ಡೀಟೆಲ್ಸ್...

Video Top Stories