Asianet Suvarna News Asianet Suvarna News

ಸಂಪುಟ ವಿಸ್ತರಣೆ: ಕೈತೊಳೆದುಕೊಂಡ ಉಸ್ತುವಾರಿ, ಬಿಎಸ್‌ವೈಗೆ ಜವಾಬ್ದಾರಿ!

ಸಂಪುಟ ವಿಸ್ತರಣೆ ಕಗ್ಗಂಟು ಇನ್ನೂ ಮುಂದುವರೆದಿದೆ. ವಿಸ್ತರಣೆ ಯಾವಾಗ? ಎಂದು ಸಚಿವಾಕಾಂಕ್ಷಿಗಳು ಕಾದು ಕುಳಿತಿದ್ದರೆ, ಹೈಕಮಾಂಡ್ ಮಾತ್ರ ಕಾದು ನೋಡುವ ತಂತ್ರ ಮಾಡುತ್ತಿದೆ. 

ಬೆಂಗಳೂರು (ಡಿ. 06): ಸಂಪುಟ ವಿಸ್ತರಣೆ ಕಗ್ಗಂಟು ಇನ್ನೂ ಮುಂದುವರೆದಿದೆ. ವಿಸ್ತರಣೆ ಯಾವಾಗ? ಎಂದು ಸಚಿವಾಕಾಂಕ್ಷಿಗಳು ಕಾದು ಕುಳಿತಿದ್ದರೆ, ಹೈಕಮಾಂಡ್ ಮಾತ್ರ ಕಾದು ನೋಡುವ ತಂತ್ರ ಮಾಡುತ್ತಿದೆ. ಸಂಪುಟ ವಿಸ್ತರಣೆ  ಬಗ್ಗೆ ಸಿಎಂ ಅವರೇ ನಿರ್ಧರಿಸಬೇಕು ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ. ಈ ಬಗ್ಗೆ ಹೈಕಮಾಂಡ್ ಯಾವ ರೀತಿ ಸೂಚನೆ ಕೊಡುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. 

ಬಿಜೆಪಿ ಸಚಿವಾಕಾಂಕ್ಷಿಗಳ ಕನಸು ಭಗ್ನ? ಶುರುವಾಗಿದೆ ಹೊಸ ಲೆಕ್ಕಾಚಾರ