ಆಪರೇಷನ್ ಕಮಲದ ಜನಕ ಯಾರು? ಸಿದ್ದರಾಮಯ್ಯ ತೆರೆದಿಟ್ಟ ಹೆಸರು!

ಬಿಜೆಪಿ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಮೇಲೆ ಸಿದ್ದರಾಮಯ್ಯ ವಾಗ್ದಾಳಿ/ ಬಿಎಸ್‌ವೈ ಆಪರೇಷನ್ ಕಮಲ ಜನಕ/  ಈ ಪದ ಹುಟ್ಟಿಕೊಂಡಿದ್ದೆ ಯಡಿಯೂರಪ್ಪ ಅವರಿಂದ 

Share this Video
  • FB
  • Linkdin
  • Whatsapp

ಬೆಂಗಳೂರು(ಅ. 29) ಯಡಿಯೂರಪ್ಪ ಆಪರೇಷನ್ ಕಮಲದ ಜನಕ.. ಈ ಸರ್ಕಾರ ವಾಮಮಾರ್ಗದ ಮೂಲಕ ಅಧಿಕಾರ ಹಿಡಿದಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

Add Asianetnews Kannada as a Preferred SourcegooglePreferred

ಮುನಿರತ್ನ ಮತ್ತು ಕುಸುಮಾ ಕಣ್ಣೀರಿನ ನಡುವಿನ ವ್ಯತ್ಯಾಸ ಏನು? 

ರಾಜಕಾರಣದಲ್ಲಿ ಆಪರೇಷನ್ ಎನ್ನುವುದು ಆರಂಭವಾಗಿದ್ದೆ ಯಡಿಯೂರಪ್ಪನವರಿಂದ. ಭಾರತದ ರಾಜಕಾರಣದ ಇತಿಹಾಸದಲ್ಲಿ ಆಪರೇಷನ್ ಕಮಲ ಪದ ಬಳಕೆಗೆ ಬಂದಿದ್ದೆ ಯಡಿಯೂರಪ್ಪ ಅವರಿಂದ ಎಂದು ಆರೋಪಿಸಿದ್ದಾರೆ.

Related Video