BJP wins Delhi: ಪೊರಕೆಯಲ್ಲಿ‌ ಕಸ ಗುಡಿಸುವ ಮೂಲಕ ‌AAPಗೆ ಬಿಜೆಪಿ ಕಾರ್ಯಕರ್ತರಿಂದ ವ್ಯಂಗ್ಯ! Suvarna News

Share this Video
  • FB
  • Linkdin
  • Whatsapp

ದೆಹಲಿ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಹಿನ್ನೆಲೆ, ಮಂಡ್ಯದಲ್ಲಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು. ಪಟಾಕಿ ಸಿಡಿಸಿ, ಸಿಹಿ ಹಂಚಿ, AAP ವಿರುದ್ಧ ಪೊರಕೆಯಲ್ಲಿ ಕಸ ಗುಡಿಸುವ ಮೂಲಕ ವ್ಯಂಗ್ಯ ಮಾಡಿದರು. "ಮೋದಿ ನೇತೃತ್ವದಲ್ಲಿ ದೆಹಲಿ ಸ್ವಚ್ಛ!" ಎಂದು ಘೋಷಣೆ ಕೂಗಿದರು.Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared

Related Video