Asianet Suvarna News Asianet Suvarna News

ಸಚಿವ ಸಂಪುಟ ಕಸರತ್ತು: ಲಿಂಗಾಯತ ಕೋಟದಲ್ಲಿ ಅಚ್ಚರಿ ಹೆಸ್ರು ಸೂಚಿಸಿದ ಹೈಕಮಾಂಡ್

ಸಂಪುಟ ರಚನೆ ಕಸರತ್ತು ಜೋರಾಗಿದ್ದು, ಬೊಮ್ಮಾಯಿ ಸಂಪುಟದಲ್ಲಿ ಯಾರೆಲ್ಲಾ ಇರುತ್ತಾರೆ? ಎನ್ನುವುದು ಕುತೂಹಲ ಮೂಡಿಸಿದೆ. ಹೈಕಮಾಂಡ್ ಪಟ್ಟಿಯಲ್ಲಿ ಒಂದಿಷ್ಟು ಹೊಸ ಮುಖಗಳು ಕಾಣಿಸಿಕೊಂಡಿದ್ದು, ಅಚ್ಚರಿಗೆ ಕಾರಣವಾಗಿದೆ. ಅದರಲ್ಲೂ ಲಿಂಗಾಯತ ಕೋಟಲದಲ್ಲಿ ಯುವ ಶಾಸಕರೊಬ್ಬರಿಗೆ ಹೈಕಾಂಡ್ ಸಚಿವ ಸ್ಥಾನ ನೀಡುವ ಮನಸ್ಸು ಮಾಡಿದೆ.

ಬೆಂಗಳೂರು, (ಅ.03): ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಾಯ್ತು...ಅವರ ಸ್ಥಾನಕ್ಕೆ ಬಸವರಾಜ ಬೊಮ್ಮಾಯಿ ಅವರು ಬಂದಾಯ್ತು. ಇದೀಗ ಸಂಪುಟ ರಚನೆ ಕಸರತ್ತು ಜೋರಾಗಿದ್ದು, ಬೊಮ್ಮಾಯಿ ಸಂಪುಟದಲ್ಲಿ ಯಾರೆಲ್ಲಾ ಇರುತ್ತಾರೆ? ಎನ್ನುವುದು ಕುತೂಹಲ ಮೂಡಿಸಿದೆ.

ಮಂತ್ರಿ ಸ್ಥಾನದ ನಿರೀಕ್ಷೆಯಲ್ಲಿ ಶಾಸಕರು: ಯಾರಿಗೆ ಕಹಿ? ಯಾರಿಗೆ ಸಿಹಿ?
 
ಇನ್ನು ಹೈಕಮಾಂಡ್ ಪಟ್ಟಿಯಲ್ಲಿ ಒಂದಿಷ್ಟು ಹೊಸ ಮುಖಗಳು ಕಾಣಿಸಿಕೊಂಡಿದ್ದು, ಅಚ್ಚರಿಗೆ ಕಾರಣವಾಗಿದೆ. ಅದರಲ್ಲೂ ಲಿಂಗಾಯತ ಕೋಟಲದಲ್ಲಿ ಯುವ ಶಾಸಕರೊಬ್ಬರಿಗೆ ಹೈಕಾಂಡ್ ಸಚಿವ ಸ್ಥಾನ ನೀಡುವ ಮನಸ್ಸು ಮಾಡಿದೆ.