4 ತಿಂಗಳು, 16 ಲೆಟರ್​; ಸಿಎಂ ಯೋಗಿ ಆದಿತ್ಯನಾಥ್ ಪತ್ರ ತಂತ್ರ ರಹಸ್ಯ

ಉತ್ತರ ಪ್ರದೇಶದ ಚುನಾವಣಾ ಯುದ್ಧ ಗೆಲ್ಲಲು ಯೋಗಿ ಆದಿತ್ಯನಾಥ್ 'ಪತ್ರ ತಂತ್ರ' ಎಂಬ ಹೊಸ ಬ್ರಹ್ಮಾಸ್ತ್ರವನ್ನು ಬಳಸುತ್ತಿದ್ದಾರೆ. ಮೋದಿ ಅವರ 'ಮನ್ ಕಿ ಬಾತ್' ಮಾದರಿಯಲ್ಲಿ, ಈ ಪತ್ರಗಳ ಮೂಲಕ ಜನಸಂಪರ್ಕ ಸಾಧಿಸುತ್ತಿದ್ದು, ಆಡಳಿತ ವಿರೋಧಿ ಅಲೆಯನ್ನು ಎದುರಿಸಲು ಸಜ್ಜಾಗಿದ್ದಾರೆ. 

Share this Video
  • FB
  • Linkdin
  • Whatsapp

ಯುಪಿ ಮಹಾಯುದ್ಧ.. ಬಾಬಾ ಕೈನಲ್ಲಿ ಲೇಖನಿ ಬ್ರಹ್ಮಾಸ್ತ್ರ..! 4 ತಿಂಗಳು..16 ಲೆಟರ್​.. ಆದಿತ್ಯನಾಥ್ ಪತ್ರ ತಂತ್ರ ರಹಸ್ಯ..! ‘ಆ’ ಮಹಾಶಕ್ತಿಯನ್ನ ಪದೇ ಪದೇ ಭೇಟಿಯಾಗ್ತಿರೋದ್ಯಾಕೆ ಯೋಗಿ..? ಉತ್ತರ ಪ್ರದೇಶದಲ್ಲಿ ವಿಜಯ ವಿಕ್ರಮರಾಗಲು ಸಿದ್ಧವಾಗ್ತಿದೆ ಸೂತ್ರ..! ಇದೇ ಇವತ್ತಿನ ಸುವರ್ಣ ಸ್ಪೆಷಲ್ ಯೋಗಿ ಬಾಬಾ.. ಖಡ್ಗ ಲೇಖನಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video