Asianet Suvarna News Asianet Suvarna News

ಮಕರ ಸಂಕ್ರಾಂತಿಯಂದು ಎಳ್ಳು ಬೆಲ್ಲದ ಪ್ರಾಮುಖ್ಯತೆ ಏನು?

ಮಕರ ಸಂಕ್ರಾಂತಿ ಕುರಿತಾದ ಎಲ್ಲ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ವೀಕ್ಷಕರೆಲ್ಲರ ಗೊಂದಲಗಳನ್ನು ನಿವಾರಿಸುವ ಪ್ರಯತ್ನವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ಮಾಡಿದ್ದಾರೆ. 

ಶುಭೋದಯ ಓದುಗರೇ, ಸೂರ್ಯನ ಪ್ರಾರ್ಥನೆಯೊಂದಿಗೆ ಈ ದಿನ ಆರಂಭಿಸಬೇಕು. ಪ್ರತಿ ತಿಂಗಳೂ ಸೂರ್ಯ ಸಂಕ್ರಮಣವಿದ್ದರೂ ಸೂರ್ಯನ ಮಕರ ಸಂಕ್ರಮಣ ಹೆಚ್ಚು ವಿಶೇಷ ಏಕೆ?  ಸಂಕ್ರಾಂತಿಯ ದಿನ ಏನು ಮಾಡಬೇಕು? ಉತ್ತರಾಯಣ ಪ್ರಾರಂಭದ ಈ ದಿನ ಆಚರಣೆಗಳೇನಿರಬೇಕು? ಈ ಹಬ್ಬದಲ್ಲಿ ಎಳ್ಳು, ಬೆಲ್ಲದ ಪ್ರಾಮುಖ್ಯತೆ ಏನು? ಈ ರೀತಿ ಸಂಕ್ರಾಂತಿ ಸಂಬಂಧವಾಗಿ ನಿಮ್ಮಲ್ಲಿರಬಹುದಾದ ಎಲ್ಲ ಪ್ರಶ್ನೆಗಳಿಗೆ ಸಂಕ್ರಾಂತಿ ವಿಶೇಷ ಕಾರ್ಯಕ್ರಮದಲ್ಲಿ ಶ್ರೀಕಂಠ ಶಾಸ್ತ್ರಿಗಳು ಉತ್ತರಿಸಿದ್ದಾರೆ. 

Sankranti 2023 Wishes: ಸರ್ವರಿಗೂ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು