Asianet Suvarna News Asianet Suvarna News

Panchanga: ಇಂದೂ ಕೂಡ ಪಿತೃ ಕಾರ್ಯ ಮಾಡಬಹುದು

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಭಾದ್ರಪದ ಮಾಸ,  ಕೃಷ್ಣ ಪಕ್ಷ

First Published Sep 16, 2022, 9:21 AM IST | Last Updated Sep 16, 2022, 9:21 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಭಾದ್ರಪದ ಮಾಸ,  ಕೃಷ್ಣ ಪಕ್ಷ, ಇಂದು ಶುಕ್ರವಾರವಾಗಿದ್ದು, ಷಷ್ಠಿ ತಿಥಿ, ಕತ್ತಿಕಾ ನಕ್ಷತ್ರವಾಗಿದೆ. ದೇವಕಾರ್ಯ ಹಾಗೂ ಪಿತೃ ಕಾರ್ಯವನ್ನ ತಪ್ಪಿಸಬಾರದು. ಹೀಗಾಗಿ ಇಂದೂ ಕೂಡ ಪಿತೃ ಕಾರ್ಯ ಮಾಡಬಹುದಾಗಿದೆ. 

ದಿನಭವಿಷ್ಯ: ಈ ರಾಶಿಗಿಂದು ಭರಪೂರ ಅವಕಾಶ, ಮತ್ತೊಂದರ ಮೋಸ ಬಯಲಿಗೆ