Asianet Suvarna News Asianet Suvarna News

Today Horoscope: ಇಂದಿನ 12 ರಾಶಿಗಳ ಭವಿಷ್ಯ ಹೀಗಿದೆ...ಕಾರ ಹುಣ್ಣಿಮೆ ಇದ್ದು, ಚಂದ್ರನ ಪ್ರಾರ್ಥನೆ ಮಾಡಿ..

ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಶುಕ್ಲ ಪಕ್ಷ, ಭಾನುವಾರ, ಪೌರ್ಣಮಿ ತಿಥಿ, ಜ್ಯೇಷ್ಠ ನಕ್ಷತ್ರ.

ಈ ದಿನ ಕಾರ ಹುಣ್ಣಿಮೆಯಾಗಿದ್ದು, ಇದು ಮಳೆಗಾಲ ಆರಂಭದ ಸೂಚಕವಾಗಿದೆ. ಈ ದಿನ ಚಂದ್ರ ದರ್ಶನ ಮಾಡಿದ್ರೆ, ಮನಸ್ಸಿಗೆ ಹಿತ ಸಿಗಲಿದೆ. ಇಂದು ಆತನ ಪ್ರಾರ್ಥನೆ ಮಾಡಿ. ಇದರಿಂದ ನಿಮ್ಮ ಮನಸ್ಸಿಗೆ ಆನಂದ ದೊರಕಲಿದೆ. 

ಇದನ್ನೂ ವೀಕ್ಷಿಸಿ: ಸಿದ್ದಗಂಗಾ ಮಠದಲ್ಲಿ ಮಕ್ಕಳ ದಾಖಲಾತಿ ಪ್ರಕ್ರಿಯೆ ಶುರು: ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ ಪೋಷಕರು!

Video Top Stories