ಪಂಚಾಂಗ: ಇಂದಿನಿಂದ ಕುಜನ ಸ್ಥಾನ ಪಲ್ಲಟ, ಯಾವುದೇ ಕೆಡುಕುಗಳನ್ನು ಮಾಡುವುದಿಲ್ಲ

ಶ್ರೀ ಪ್ಲವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಕೃಷ್ಣ ಪಕ್ಷ, ಅಷ್ಟಮಿ ತಿಥಿ, ಶತಭಿಷ ನಕ್ಷತ್ರ, ಇಂದು ಬುಧವಾರ. 

Share this Video
  • FB
  • Linkdin
  • Whatsapp

ಶುಭ ಬೆಳಗು ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಕೃಷ್ಣ ಪಕ್ಷ, ಅಷ್ಟಮಿ ತಿಥಿ, ಶತಭಿಷ ನಕ್ಷತ್ರ, ಇಂದು ಬುಧವಾರ. ಇಂದು ಕುಜಗ್ರಹ ಸ್ಥಾನ ಪಲ್ಲಟವಾಗುತ್ತಿದೆ. ಕುಜ ಮಿತ್ರಸ್ಥಾನಕ್ಕೆ ತೆರಳುತ್ತಿದ್ದಾನೆ. ಶುಭ ಫಲವನ್ನು ನೀಡುತ್ತಾನೆ. ಇನ್ನು ವಾರದ ಮಟ್ಟಿಗೆ ಬುಧವಾರವಾಗಿದ್ದು, ಮಹಾವಿಷ್ಣಿವಿನ ಆರಾಧನೆ ಪ್ರಶಸ್ತವಾಗಿದೆ. 

Related Video