Asianet Suvarna News Asianet Suvarna News

ರಾಯಚೂರಿನ ಜನರಿಗೆ ಭಗೀರಥನಾದ ಯಶ್!

ರಾಯಚೂರು ಭೀಕರ ಬರಗಾಲಕ್ಕೆ ತುತ್ತಾಗಿದೆ. ಹನಿ ಹನಿ ನೀರಿಗೆ ತತ್ವಾರ ಉಂಟಾಗಿದೆ. ಜನರ ಗೋಳು ಕೇಳಲು ಜನಪ್ರತಿನಿಧಿಗಳೇ ಇತ್ತ ಸುಳಿದೇ ಇಲ್ಲ. ನಟ ಯಶ್ ಯಶೋಮಾರ್ಗ ಫೌಂಡೇಶನ್ ಮೂಲಕ ನೀರಿನ ಬರ ನೀಗಿಸಲು ಮುಂದಾಗಿದ್ದಾರೆ. ಅಲ್ಲಿನ ಜನರಿಗೆ ನೀರನ್ನು ಒದಗಿಸಿದ್ದಾರೆ. 

ರಾಯಚೂರು ಭೀಕರ ಬರಗಾಲಕ್ಕೆ ತುತ್ತಾಗಿದೆ. ಹನಿ ಹನಿ ನೀರಿಗೆ ತತ್ವಾರ ಉಂಟಾಗಿದೆ. ಜನರ ಗೋಳು ಕೇಳಲು ಜನಪ್ರತಿನಿಧಿಗಳೇ ಇತ್ತ ಸುಳಿದೇ ಇಲ್ಲ. ನಟ ಯಶ್ ಯಶೋಮಾರ್ಗ ಫೌಂಡೇಶನ್ ಮೂಲಕ ನೀರಿನ ಬರ ನೀಗಿಸಲು ಮುಂದಾಗಿದ್ದಾರೆ. ಅಲ್ಲಿನ ಜನರಿಗೆ ನೀರನ್ನು ಒದಗಿಸಿದ್ದಾರೆ. 

Video Top Stories