ಸಂತ್ರಸ್ತರ ನೋವು ಕಾಣ್ತಿಲ್ಲವೆ? ಮೋದಿ ನಡೆಗೆ ಬೇಸರ, ಸಂಸದರ ವಿರುದ್ಧ ಆಕ್ರೋಶ

ಕರ್ನಾಟಕದ ಸಂಸದರಿಗೆ ಉತ್ತರ ಕರ್ನಾಟಕದ ಜನರ ನೋವು ಕಾಣುತ್ತಿಲ್ಲವೇ? ಕೇಂದ್ರದ ಮೇಲೆ ಒತ್ತಡ ಹಾಕುವುದಿರಲಿ ಜನರ ಪರವಾಗಿ ಒಂದು ಮಾತನಾಡುವ ಸೌಜನ್ಯವೂ ಇಲ್ಲವಾಗಿದೆ. ಹೀಗೆಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಆಕ್ರೋಶ ಹೊರಹಾಕಿದ್ದಾರೆ. ಹಾಗಾದರೆ ಸೂಲಿಬೆಲೆ ಹೀಗೆ ಹೇಳಲು ಕಾರಣ ಏನು ?

Share this Video
  • FB
  • Linkdin
  • Whatsapp

ಕರ್ನಾಟಕದ ಸಂಸದರಿಗೆ ಉತ್ತರ ಕರ್ನಾಟಕದ ಜನರ ನೋವು ಕಾಣುತ್ತಿಲ್ಲವೇ? ಕೇಂದ್ರದ ಮೇಲೆ ಒತ್ತಡ ಹಾಕುವುದಿರಲಿ ಜನರ ಪರವಾಗಿ ಒಂದು ಮಾತನಾಡುವ ಸೌಜನ್ಯವೂ ಇಲ್ಲವಾಗಿದೆ. ಹೀಗೆಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಆಕ್ರೋಶ ಹೊರಹಾಕಿದ್ದಾರೆ. ಹಾಗಾದರೆ ಸೂಲಿಬೆಲೆ ಹೀಗೆ ಹೇಳಲು ಕಾರಣ ಏನು ?

Related Video