Asianet Suvarna News Asianet Suvarna News

ಐಟಿ ದಾಳಿಗೂ ನನಗೂ ಏನು ಸಂಬಂಧ?: ಸುಮಲತಾ ಕಿಡಿ!

ಇಂದು ನಡೆದ ಐಟಿ ದಾಳಿಯಲ್ಲಿ ತಮ್ಮ ಪಾತ್ರವಿದೆ ಎಂಬ ಆರೋಪ ನಿರಾಕರಿಸಿದ ಮಂಡ್ಯ ಲೋಕಸಭಾ ಕ್ಷೇತ್ರದ ಸುಮಲತಾ ಅಂಬರೀಶ್, ಐಟಿ ದಾಳಿ ನಡೆಸುವಷ್ಟು ರಾಜಕೀಯ ಶಕ್ತಿ ತಮಗಿಲ್ಲ ಎಂದು ಹೇಳಿದರು. 

ಬೆಂಗಳೂರು(ಮಾ.28): ಇಂದು ನಡೆದ ಐಟಿ ದಾಳಿಯಲ್ಲಿ ತಮ್ಮ ಪಾತ್ರವಿದೆ ಎಂಬ ಆರೋಪ ನಿರಾಕರಿಸಿದ ಮಂಡ್ಯ ಲೋಕಸಭಾ ಕ್ಷೇತ್ರದ ಸುಮಲತಾ ಅಂಬರೀಶ್, ಐಟಿ ದಾಳಿ ನಡೆಸುವಷ್ಟು ರಾಜಕೀಯ ಶಕ್ತಿ ತಮಗಿಲ್ಲ ಎಂದು ಹೇಳಿದರು. ಮಂಡ್ಯದಲ್ಲಿ ಜನರ ವಿಶ್ವಾಸ ಕಳೆದುಕೊಂಡಿರುವ ಜೆಡಿಎಸ್ ನಾಯಕರು, ಈ ರೀತಿ ಬೇಕಾಬಿಟ್ಟಿ ಮಾತನಾಡುತ್ತಿದ್ದಾರೆ ಎಂದು ಹರಿಹಾಯ್ದರು. ಈ ಮಧ್ಯೆ ಪುಟ್ಟರಾಜು ಅವರ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಸುಮಲತಾ, ಅಂಬರೀಶ್ ಇದ್ದಾಗಿನ ದಿನಗಳನ್ನು ನೆನೆಸಿಕೊಳ್ಳುವಂತೆ ಮನವಿ ಮಾಡಿದರು.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ...

Video Top Stories