Asianet Suvarna News Asianet Suvarna News

ವೃಷಭಾವತಿ ಉಳಿಸಿ ಅಭಿಯಾನಕ್ಕೆ ಚಾಲನೆ

ವೃಷಭಾವತಿ ನದಿ ಉಳಿವಿಗಾಗಿ ಓಟ ಆರಂಭವಾಗಿದೆ. ಯುವ ಬ್ರಿಗೇಡ್ ನಿಂದ ಜನಜಾಗೃತಿ ಆರಂಭವಾಗಿದೆ. ಕೆಂಗೇರಿ ಉಪನಗರದಿಂದ ಯೂನಿವರ್ಸಿಟಿವರೆಗೆ ಮ್ಯಾರಾಥಾನ್ ನಡೆದಿದ್ದು ಸಾವಿರಾರು ಜನರು ಭಾಗಿಯಾದರು. ಬಳಿಕ ಅನಾಥ ಶಿಶು ಸೆಮಿನಾರ್ ಹಾಲ್ ನಲ್ಲಿ ವಿಚಾರ ಸಂಕೀರ್ಣವನ್ನು ಆಯೋಜಿಸಲಾಗಿದೆ. 

 

ವೃಷಭಾವತಿ ನದಿ ಉಳಿವಿಗಾಗಿ ಓಟ ಆರಂಭವಾಗಿದೆ. ಯುವ ಬ್ರಿಗೇಡ್ ನಿಂದ ಜನಜಾಗೃತಿ ಆರಂಭವಾಗಿದೆ. ಕೆಂಗೇರಿ ಉಪನಗರದಿಂದ ಯೂನಿವರ್ಸಿಟಿವರೆಗೆ ಮ್ಯಾರಾಥಾನ್ ನಡೆದಿದ್ದು ಸಾವಿರಾರು ಜನರು ಭಾಗಿಯಾದರು. ಬಳಿಕ ಅನಾಥ ಶಿಶು ಸೆಮಿನಾರ್ ಹಾಲ್ ನಲ್ಲಿ ವಿಚಾರ ಸಂಕೀರ್ಣವನ್ನು ಆಯೋಜಿಸಲಾಗಿದೆ. 

Video Top Stories