Asianet Suvarna News Asianet Suvarna News

ಜನರಿಗೆ ನೆರೆಯ ಚಿಂತೆ, ಸಾಹುಕಾರಗೆ ಅಧಿಕಾರ ಚಿಂತೆ: ಗೋಕಾಕ್‌ನಲ್ಲಿ ‘ಅನರ್ಹ’ ಶಕ್ತಿ ಪ್ರದರ್ಶನ

ಒಂದೆಡೆ ಪ್ರವಾಹದಿಂದ ನರಳುವ ಜನರು, ಇನ್ನೊಂದೆಡೆ ರಾಜಕಾರಣಿಗಳ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಗಿದೆ ಬೆಳಗಾವಿಯ ಗೋಕಾಕ್. ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ರಾಜಕೀಯ ಸಮಾವೇಶ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಇದು ಬೇಕಾ? ಜನರ ಕಣ್ಣೀರು ಒರೆಸುವುದಕ್ಕಿಂತ ಅಧಿಕಾರ ಹೆಚ್ಚಾಯ್ತೆ? 

ಬೆಳಗಾವಿ (ಸೆ.07): ಒಂದೆಡೆ ಪ್ರವಾಹದಿಂದ ನರಳುವ ಜನರು, ಇನ್ನೊಂದೆಡೆ ರಾಜಕಾರಣಿಗಳ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಗಿದೆ ಬೆಳಗಾವಿಯ ಗೋಕಾಕ್. ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ರಾಜಕೀಯ ಸಮಾವೇಶ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಇದು ಬೇಕಾ? ಜನರ ಕಣ್ಣೀರು ಒರೆಸುವುದಕ್ಕಿಂತ ಅಧಿಕಾರ ಹೆಚ್ಚಾಯ್ತೆ? 

Video Top Stories