ಚಿಕ್ಕಪ್ಪನನ್ನು ನೆನೆದು ಭಾವುಕರಾದ ರಾಧಾ ’ರಮಣ್’

ರಾಧಾರಮಣ ಖ್ಯಾತಿಯ ರಮಣ್ ಅಲಿಯಾಸ್ ಸ್ಕಂದ ಸಿದ್ಧಾರ್ಥ್ ಅವರ ಅಣ್ಣನ ಮಗ. ಚಿಕ್ಕಪ್ಪನ ಸಾಧನೆಯನ್ನು ನೆನೆದು ಭಾವುಕರಾಗಿದ್ದಾರೆ. ತಮಗೆ ನೀಡಿದ ಪ್ರೋತ್ಸಾಹವನ್ನು ನೆನೆಸಿಕೊಂಡಿದ್ದಾರೆ. ಅವರು ನಮ್ಮ ಕುಟುಂಬಕ್ಕೆ ಮಾತ್ರವಲ್ಲ ಇಡೀ ದೇಶಕ್ಕೆ ತುಂಬಲಾರದ ನಷ್ಟ ಎಂದಿದ್ದಾರೆ. 

Share this Video
  • FB
  • Linkdin
  • Whatsapp

ರಾಧಾರಮಣ ಖ್ಯಾತಿಯ ರಮಣ್ ಅಲಿಯಾಸ್ ಸ್ಕಂದ ಸಿದ್ಧಾರ್ಥ್ ಅವರ ಅಣ್ಣನ ಮಗ. ಚಿಕ್ಕಪ್ಪನ ಸಾಧನೆಯನ್ನು ನೆನೆದು ಭಾವುಕರಾಗಿದ್ದಾರೆ. ತಮಗೆ ನೀಡಿದ ಪ್ರೋತ್ಸಾಹವನ್ನು ನೆನೆಸಿಕೊಂಡಿದ್ದಾರೆ. ಅವರು ನಮ್ಮ ಕುಟುಂಬಕ್ಕೆ ಮಾತ್ರವಲ್ಲ ಇಡೀ ದೇಶಕ್ಕೆ ತುಂಬಲಾರದ ನಷ್ಟ ಎಂದಿದ್ದಾರೆ. 

Add Asianetnews Kannada as a Preferred SourcegooglePreferred

Related Video