Asianet Suvarna News Asianet Suvarna News

ಸಿಎಂ ಹೇಳಿನೇ IT ದಾಳಿ ಮಾಡಿಸಿದ್ರಾ? BJP ಮುಖಂಡನ ಮಾತು ಕೇಳಿದ್ರಾ!

ಸಿಎಂ ಎಚ್.ಡಿ. ಕುಮಾರಸ್ವಾಮಿಯವರೇ ಹೇಳಿ ಯಾಕೆ IT ದಾಳಿ ಮಾಡಿಸಿರಬಾರದು? ಎಂಬ ಪ್ರಶ್ನೆಯನ್ನು ಬಿಜೆಪಿಯ ಮುಖಂಡರೊಬ್ಬರು ಕೇಳಿದ್ದಾರೆ. ಅವರ ಆರೋಪದ ಹಿಂದಿನ ತರ್ಕ ಏನು? ನೀವೇ ಕೇಳಿಸಿಕೊಳ್ಳಿ!    

ಸಿಎಂ ಎಚ್.ಡಿ. ಕುಮಾರಸ್ವಾಮಿಯವರೇ ಹೇಳಿ ಯಾಕೆ IT ದಾಳಿ ಮಾಡಿಸಿರಬಾರದು? ಎಂಬ ಪ್ರಶ್ನೆಯನ್ನು ಬಿಜೆಪಿಯ ಮುಖಂಡರೊಬ್ಬರು ಕೇಳಿದ್ದಾರೆ. ಅವರ ಆರೋಪದ ಹಿಂದಿನ ತರ್ಕ ಏನು? ನೀವೇ ಕೇಳಿಸಿಕೊಳ್ಳಿ!