Asianet Suvarna News Asianet Suvarna News

ಫೋನ್ ಟ್ಯಾಪಿಂಗ್: ಯಾರ‍್ಯಾರಿಗೆ ಸಿಬಿಐ ಉರುಳು? ಇಲ್ಲಿದೆ ಫುಲ್ ಡಿಟೇಲ್ಸ್

ಫೋನ್ ಕದ್ದಾಲಿಕೆ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಸಂಚಲ ಮೂಡಿಸಿದೆ. ಇದೀಗ ಈ ಪ್ರಕರಣವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಿಬಿಐ ತನಿಖೆಗೆ ಆದೇಶಿಸಿದ್ದು, 6 ಪೊಲೀಸ್ ಅಧಿಕಾರಿಗಳ ನೆತ್ತಿ ಮೇಲೆ ತನಿಖೆಯ ತೂಗುಗತ್ತಿ ಇದೆ. 

ಬೆಂಗಳೂರು, [ಆ.18]: ಫೋನ್ ಕದ್ದಾಲಿಕೆ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಸಂಚಲ ಮೂಡಿಸಿದೆ. ಇದೀಗ ಈ ಪ್ರಕರಣವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಿಬಿಐ ತನಿಖೆಗೆ ಆದೇಶಿಸಿದ್ದು, 6 ಪೊಲೀಸ್ ಅಧಿಕಾರಿಗಳ ನೆತ್ತಿ ಮೇಲೆ ತನಿಖೆಯ ತೂಗುಗತ್ತಿ ಇದೆ.  ಜೈಲು ಸೇರುವ ಅಧಿಕಾರಿಗಳ ವಿವರ ಸುವರ್ಣ ನ್ಯೂಸ್ ಬಯಲು ಮಾಡುತ್ತಿದೆ ನೋಡಿ.