ವಿಶ್ವನಾಥ್ ಟಾರ್ಗೆಟ್ ಮಾಡಿದ ದೇವೇಗೌಡ್ರು: ಹುಣಸೂರಿನಲ್ಲಿ JDS ಮೆಗಾ ಪ್ಲಾನ್

ರಾಜೀನಾಮೆ ನೀಡಿ ಪಕ್ಷದಿಂದ ಅಮಾನತುಗೊಂಡಿರುವ ಶಾಸಕರಿಗೆ ಉಪಚುನಾವಣೆಯಲ್ಲಿ ಪಾಠ ಕಲಿಸಲು ಜೆಡಿಎಸ್ ರಣತಂತ್ರ ಹೆಣೆದಿದೆ. ಅದರಲ್ಲೂ ಪ್ರಮುಖವಾಗಿ ಎಚ್.ವಿಶ್ವನಾಥ್ ಅವರನ್ನು ದೇವೇಗೌಡ್ರು ಟಾರ್ಗೇಟ್ ಮಾಡಿದ್ದು, ಇದಕ್ಕಾಗಿ  ಹುಣಸೂರು ವಿಧಾನಸಭಾ ಕ್ಷೇತ್ರದ ದೇವೇಗೌಡ್ರು ಮೆಗಾ ಪ್ಲಾನ್ ಮಾಡಿದ್ದಾರೆ. ಏನದು? ವಿಡಿಯೋನಲ್ಲಿ ನೋಡಿ

Share this Video
  • FB
  • Linkdin
  • Whatsapp

ಬೆಂಗಳೂರು/ಮೈಸೂರು, [ಸೆ.03]: ರಾಜೀನಾಮೆ ನೀಡಿ ಪಕ್ಷದಿಂದ ಅಮಾನತುಗೊಂಡಿರುವ ಶಾಸಕರಿಗೆ ಉಪಚುನಾವಣೆಯಲ್ಲಿ ಪಾಠ ಕಲಿಸಲು ಜೆಡಿಎಸ್ ರಣತಂತ್ರ ಹೆಣೆದಿದೆ. ಅದರಲ್ಲೂ ಪ್ರಮುಖವಾಗಿ ಎಚ್.ವಿಶ್ವನಾಥ್ ಅವರನ್ನು ದೇವೇಗೌಡ್ರು ಟಾರ್ಗೇಟ್ ಮಾಡಿದ್ದು, ಇದಕ್ಕಾಗಿ ಹುಣಸೂರು ವಿಧಾನಸಭಾ ಕ್ಷೇತ್ರದ ದೇವೇಗೌಡ್ರು ಮೆಗಾ ಪ್ಲಾನ್ ಮಾಡಿದ್ದಾರೆ. ಏನದು? ವಿಡಿಯೋನಲ್ಲಿ ನೋಡಿ

Related Video