Asianet Suvarna News Asianet Suvarna News

ಮಾರ್ಗ ಮಧ್ಯೆ ಸಿದ್ಧಾರ್ಥ ಪೋಸ್ಟ್ ಮಾಡಿದ ಪತ್ರದಲ್ಲಿದ್ದ ವಿಳಾಸ!?

ಚಿಕ್ಕಮಗಳೂರು[ಆ. 02]  ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ ನಿಗೂಢ ಸಾವಿನ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಚಾಲಕ ಬಸವರಾಜು ಅವರನ್ನು ವಿಚಾರಣೆ ನಡೆಸಿದಾಗ ಒಂದೊಂದೇ ಅಂಶಗಳು ಗೊತ್ತಾಗುತ್ತಿವೆ. ಬೆಂಗಳೂರಿನಿಂದ ಹೊರಟ ಸಿದ್ಧಾರ್ಥ ಮಾರ್ಗ ಮಧ್ಯೆ ಪತ್ರವೊಂದನ್ನು ಪೋಸ್ಟ್ ಮಾಡಿದ್ದರಂತೆ? ಹಾಗಾದರೆ  ಯಾರಿಗೆ ಆ ಪತ್ರ ಕಳಿಸಿದ್ದರು?

ಚಿಕ್ಕಮಗಳೂರು[ಆ. 02]  ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ ನಿಗೂಢ ಸಾವಿನ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಚಾಲಕ ಬಸವರಾಜು ಅವರನ್ನು ವಿಚಾರಣೆ ನಡೆಸಿದಾಗ ಒಂದೊಂದೇ ಅಂಶಗಳು ಗೊತ್ತಾಗುತ್ತಿವೆ. ಬೆಂಗಳೂರಿನಿಂದ ಹೊರಟ ಸಿದ್ಧಾರ್ಥ ಮಾರ್ಗ ಮಧ್ಯೆ ಪತ್ರವೊಂದನ್ನು ಪೋಸ್ಟ್ ಮಾಡಿದ್ದರಂತೆ? ಹಾಗಾದರೆ  ಯಾರಿಗೆ ಆ ಪತ್ರ ಕಳಿಸಿದ್ದರು?

Video Top Stories