ಮಾರ್ಗ ಮಧ್ಯೆ ಸಿದ್ಧಾರ್ಥ ಪೋಸ್ಟ್ ಮಾಡಿದ ಪತ್ರದಲ್ಲಿದ್ದ ವಿಳಾಸ!?
ಚಿಕ್ಕಮಗಳೂರು[ಆ. 02] ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ ನಿಗೂಢ ಸಾವಿನ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಚಾಲಕ ಬಸವರಾಜು ಅವರನ್ನು ವಿಚಾರಣೆ ನಡೆಸಿದಾಗ ಒಂದೊಂದೇ ಅಂಶಗಳು ಗೊತ್ತಾಗುತ್ತಿವೆ. ಬೆಂಗಳೂರಿನಿಂದ ಹೊರಟ ಸಿದ್ಧಾರ್ಥ ಮಾರ್ಗ ಮಧ್ಯೆ ಪತ್ರವೊಂದನ್ನು ಪೋಸ್ಟ್ ಮಾಡಿದ್ದರಂತೆ? ಹಾಗಾದರೆ ಯಾರಿಗೆ ಆ ಪತ್ರ ಕಳಿಸಿದ್ದರು?
ಚಿಕ್ಕಮಗಳೂರು[ಆ. 02] ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ ನಿಗೂಢ ಸಾವಿನ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಚಾಲಕ ಬಸವರಾಜು ಅವರನ್ನು ವಿಚಾರಣೆ ನಡೆಸಿದಾಗ ಒಂದೊಂದೇ ಅಂಶಗಳು ಗೊತ್ತಾಗುತ್ತಿವೆ. ಬೆಂಗಳೂರಿನಿಂದ ಹೊರಟ ಸಿದ್ಧಾರ್ಥ ಮಾರ್ಗ ಮಧ್ಯೆ ಪತ್ರವೊಂದನ್ನು ಪೋಸ್ಟ್ ಮಾಡಿದ್ದರಂತೆ? ಹಾಗಾದರೆ ಯಾರಿಗೆ ಆ ಪತ್ರ ಕಳಿಸಿದ್ದರು?
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ