Asianet Suvarna News Asianet Suvarna News

‘ಮೊಮ್ಮಕ್ಕಳ ಕರಕೊಂಡು ಸಂಸತ್ ಗೆ ಹೊರಟ ಗೌಡರು’

ಬಿಜೆಪಿ ನಾಯಕ ಶ್ರೀನಿವಾಸ ಪ್ರಸಾದ್ ಮಾಜಿ ಪ್ರಧಾನಿ ದೇವೇಗೌಡ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಇಷ್ಟು ದಿನ ಚೆಲುವರಾಯಸ್ವಾಮಿ, ಪುಟ್ಟರಾಜು ದೇವೇಗೌಡರ ಜತೆ ಇದ್ದ ಕಾರಣಕ್ಕೆ ಅವರು ಗೆಲ್ಲುತ್ತಾ ಬಂದರು ಎಂದು ವ್ಯಂಗ್ಯದ ಮೂಲಕವೇ ಚಾಟಿ ಬೀಸಿದ್ದಾರೆ.

ಬಿಜೆಪಿ ನಾಯಕ ಶ್ರೀನಿವಾಸ ಪ್ರಸಾದ್ ಮಾಜಿ ಪ್ರಧಾನಿ ದೇವೇಗೌಡ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಇಷ್ಟು ದಿನ ಚೆಲುವರಾಯಸ್ವಾಮಿ, ಪುಟ್ಟರಾಜು ದೇವೇಗೌಡರ ಜತೆ ಇದ್ದ ಕಾರಣಕ್ಕೆ ಅವರು ಗೆಲ್ಲುತ್ತಾ ಬಂದರು ಎಂದು ವ್ಯಂಗ್ಯದ ಮೂಲಕವೇ ಚಾಟಿ ಬೀಸಿದ್ದಾರೆ.

Video Top Stories