ಹೊಟ್ಟೆಪಾಡಿಗೆ ಏನೋ ಮಾಡ್ಬೇಕಲ್ಲ, ಇಂದಿನಿಂದ ಕೆಲ್ಸ ಶುರು ಅಂದ ಡಿ-ಬಾಸ್!

ರೈತರ ಸಾಲ ಮನ್ನಾ ಕುರಿತು ನಟ ದರ್ಶನ್ ಹಾಗೂ ಜೆಡಿಎಸ್ ನಾಯಕರ ನಡುವೆ ಮಾತಿನ ಸಮರ ಮುಂದುವರಿದಿದೆ. ಸಚಿವ ಎಚ್.ಡಿ.ರೇವಣ್ಣ  ಹಾಕಿರುವ ಸವಾಲಿಗೆ ದರ್ಶನ್ ಇದೀಗ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. ನಟರಿಗೇನು ಗೊತ್ತು ರೈತರ ಕಷ್ಟ?  ತಮ್ಮ ಸಂಭಾವನೆಯ ಅರ್ಧದಷ್ಟು ಹಣವನ್ನು ರೈತರಿಗೆ ನೀಡುವಂತೆ ರೇವಣ್ಣ  ದರ್ಶನ್‌ಗೆ ಸವಾಲೆಸೆದಿದ್ದರು.

Share this Video
  • FB
  • Linkdin
  • Whatsapp

ರೈತರ ಸಾಲ ಮನ್ನಾ ಕುರಿತು ನಟ ದರ್ಶನ್ ಹಾಗೂ ಜೆಡಿಎಸ್ ನಾಯಕರ ನಡುವೆ ಮಾತಿನ ಸಮರ ಮುಂದುವರಿದಿದೆ. ಸಚಿವ ಎಚ್.ಡಿ.ರೇವಣ್ಣ ಹಾಕಿರುವ ಸವಾಲಿಗೆ ದರ್ಶನ್ ಇದೀಗ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. ನಟರಿಗೇನು ಗೊತ್ತು ರೈತರ ಕಷ್ಟ? ತಮ್ಮ ಸಂಭಾವನೆಯ ಅರ್ಧದಷ್ಟು ಹಣವನ್ನು ರೈತರಿಗೆ ನೀಡುವಂತೆ ರೇವಣ್ಣ ದರ್ಶನ್‌ಗೆ ಸವಾಲೆಸೆದಿದ್ದರು.

Related Video