
ಅರಣ್ಯದಲ್ಲಿ ನಟಿ ಹುಟ್ಟುಹಬ್ಬ; ಗಾರ್ಡ್ಗಳಿಗೆ ಸ್ಪೆಶಲ್ ಉಡುಗೊರೆ!
- ಪ್ರಾಣವನ್ನು ಕೈಲೀ ಹಿಡಿದು ಓಡಾಡುವ ವಾಚರ್ಗಳೇ ಅರಣ್ಯ ಇಲಾಖೆಯ ಬೆನ್ನೆಲುಬು
- ಅರಣ್ಯ ಇಲಾಖೆ ಗಾರ್ಡ್ಗಳ ಜೊತೆ ನಟಿ-ನಿರ್ದೇಶಕಿ ಶೃತಿ ನಾಯ್ಡು ಹುಟ್ಟುಹಬ್ಬ
- ಸುವರ್ಣನ್ಯೂಸ್- ಕನ್ನಡಪ್ರಭ ವನ್ಯಜೀವಿ ಸಂರಕ್ಷಣಾ ಅಭಿಯಾನದ ಸಹ-ರಾಯಬಾರಿ ಶೃತಿ ನಾಯ್ಡು
ಬಂಡೀಪುರ (ಡಿ.05): ಕಾಲುನಡಿಗೆಯಲ್ಲೇ ದಟ್ಟ ಅರಣ್ಯದೊಳಗೆ ರೌಂಡ್ಸ್ ಹೊಡೆದು, ವನ ಮತ್ತು ವನ್ಯಜೀವಿಗಳನ್ನು ಸಂರಕ್ಷಿಸಲು ತಮ್ಮ ಪ್ರಾಣವನ್ನು ಕೈಲೀ ಹಿಡಿದು ಓಡಾಡುವ ವಾಚರ್ಗಳೇ ಅರಣ್ಯ ಇಲಾಖೆಯ ಬೆನ್ನೆಲುಬು ಆಗಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಇವರ ಅವಿರತ ಶ್ರಮದಿಂದಾಗಿಯೇ ಅರಣ್ಯಗಳು ಉಳಿದಿವೆಯೆಂದರೆ ತಪ್ಪಾಗಲಾರದು. ಸುವರ್ಣನ್ಯೂಸ್- ಕನ್ನಡಪ್ರಭ ವನ್ಯಜೀವಿ ಸಂರಕ್ಷಣಾ ಅಭಿಯಾನದ ಸಹ-ರಾಯಬಾರಿ ನಟಿ-ನಿರ್ದೇಶಕಿ ಶೃತಿ ನಾಯ್ಡು ತಮ್ಮ ಹುಟ್ಟುಹಬ್ವನ್ನು ಅರಣ್ಯ ಕಾವಲುಗಾರರೊಂದಿಗೆ ವಿಶಿಷ್ಟವಾಗಿ ಆಚರಿಸಿಕೊಂಡರು.
ಈ ಸಂದರ್ಭದಲ್ಲಿ ಆ ಕಾವಲುಗಾರರಿಗೆ ವಿಶೇಷವಾದ ಉಡುಗೊರೆಯನ್ನು ನೀಡಿದರು. ಇಲ್ಲಿದೆ ಮತ್ತಷ್ಟು ಮಾಹಿತಿ....